Horanadachilume february2016

Page 1

ಆಸ ರೇಲಯಾದ ಮೊಟ್ಟಮೊದಲ ಕನನಡ ಇ-ಮಾಸಪತ್ರಿಕ

ಸೆಂಪುಟ್ ೩, ಸೆಂಚಿಕ ೯, ಫ ಬ್ಿವರಿ ೨೦೧೬

ಹ ೊರನಾಡ ಚಿಲುಮೆ ಇ-ಮಾಸ ಪತ್ರಿಕ ಯ ಓದುಗರಿಗ ೆಂದು ತ ರ ಯಲಾಗಿರುವ ಫ ೇಸು​ುಕ್ ಗುೆಂಪು ಸ ೇರಿಕ ೊಳ್ಳಲು ಕ ಳ್ಗಿನ ಲೆಂಕ್ ಕ್ಲಿಕ್ ಮಾಡಿ JOIN CHILUME FACEBOOK GROUP (You have to be logged in to facebook to join)

ಸಂಪಾದಕೀಯ

... ಪು. ೧

ರಾಂ ರಾಮ

… ಪು. ೫

ಕಥಾಚಿಲ್ುಮೆ

ಸಿಡ್ನಿ ಸುದ್ದಿ

... ಪು. ೨

ವಿಚಾರ-ವಿಹಾರ

... ಪು. ೭

ಕಾವ್ಯ ಚಿಲ್ುಮೆ, ಹಾಸಯ ಚಿಲ್ುಮೆ ... ಪು. ೧೧

ಬ ಂಗಳೂರು ಸುದ್ದಿ

... ಪು. ೩

ಪದ ಪುಂಜ/ರಂಗ ೀಲ್ಲ

ಶಾಯರಿ

... ಪು. ೧೨

ಮಹಡ್ನ ಬಸಿ​ಿನ ಕನಸು(ಕಥ )

... ಪು. ೧೪

ಸಂತ ಯ ನ ನಪು

... ಪು. ೧೩

ವಿಜ್ಞಾನ , ಅಲ್ಲಲ್ಲಲ ಏನ ೀನು

... ಪು. ೨೦

... ಪು. ೯ ... ಪು. ೧೧


ಫ ಬ್ಿವರಿಯ ವಿಶ ೇಷವ ೇನು ಎೆಂದರ ಬ್ಹುತ ೇಕ ಎಲಿರ ಬಾಯಲೊಿ ಮೊದಲು ಬ್ರುವುದು “ವಾ​ಾಲ ೆಂಟ ೈನ್ಸ್ ಡ ೇ” ಎನುನವ ಪ ಿೇಮಾರಾಧನ ಯ ದಿನ. ಈ ದಿನದ ಹಿನನಲ ಯ ವಾಕ್ಲಿಯಾದ ಸ ೇೆಂಟ್ ವಾ​ಾಲ ೆಂಟ ೈನ್ಸ ರಿಗ ಗೆಂಡುಹ ಣ್ಣಿನ ಒಲವನುನ ವ ೈಭವಿೇಕರಿಸುವ ಉದ ದೇಶವಿತ ೊಿೇ ಇಲಿವೇ, ಆದರ ಈಗೆಂತೊ ಇದ ೊೆಂದು ವಾಣ್ಣಜ ೊಾೇದಾಮದ ಸರಕಾಗಿಯೆಂತೊ ಕಾಣುತ್ರಿದ ಯೆನುನವುದನುನ ಅಲಿಗಳ ಯಲಾಗದು. “ಪ ಿೇಮವ ನಲು ಹಾಸಾವ ” ಎೆಂದು ಕ .ಎಸ್.ನ. ಅವರ ಕವನವನುನ ಉದಾಹರಿಸುತಿ ಪ ಿೇಮಪರವಾದ ವಾದವನುನ ಸಮರ್ಥಿಸುವುದು ನಿತಾದ ಮಾತ ೇ ಆದರೊ, ಅದ ೇ ಕವನದ ಪೂಣಿ ಇೆಂಗಿತವನುನ ಅರಿಯಲಾರದ ಹ ೊೇಗುತ ಿೇವ ಎನುನವುದೊ ಅಷ ಟೇ ಸತಾ. ಅದ ೇ ಕವನದಲಿ “ಹ ೇಗ ೊೇ ಸ ೇರಿ ಹ ೊೆಂದುಕ ೊೆಂಡು”, “ದು​ುಃಖ ಹಗುರವ ನುತ್ರರ ” ಎನುನವ ಆ ಕವಿಯು ಒತ್ರಿ ಹ ೇಳ್ುವ ಮಾತುಗಳ್ನುನ ಅಷಾಟಗಿ ನ ೊೇಡದ “ಪ ಿೇಮ” ಎೆಂಬ್ ಅಕ್ಷರಪುೆಂಜವನುನ ಮಾತಿ ಇಟ್ುಟಕ ೊೆಂಡು, ಆ ಪ ಿೇಮದ ಬ ಳ್ಕನುನ ಕಾಣದ , ಬ್ರಿೇ ವಾ​ಾಮೊೇಹಕ ೆ ಒಳ್ಪಟ್ುಟ, ಅದ ೊೆಂದ ೇ ಸಾಕು ಎನುನವ ಸೆಂಕುಚಿತ ದೃಷ್ಟಟಕ ೊೇನದಿೆಂದ, ಜೇವನಕ ೆ ಅಷ ಟೇನು ಉಪಯೇಗವಾಗುವುದಿಲಿವ ನುನವುದು ಸಾವಿಕಾಲಕವಾಗಿ ಕ ೇಳಿಬ್ರುವ ಮಾತು. ಪ ಿೇಮಾರಾಧನ ಖೆಂಡಿತ ಅವಶಾವು. ಆದರ , ಪ ಿೇಮಕ್ಲೆ​ೆಂತಲೊ ನಾವಿಡಬ ೇಕಾದ ಮೊದಲ ಹ ಜ ೆ ಸೌಜನಾವ ೆಂದರ ತಪಾ​ಾಗಲಾರದು. ಒೆಂದು ಸಮಾಜದಲಿ ಜೇವಿಸುವ ನಮೆ​ೆಲಿರಲಿರಬ ೇಕಾದ ಅತಾವಶಾಕ ಗುಣವ ೆಂದರ ಸೌಜನಾತ . ದ ೊಿೇಣನು ದುಿಪದನ ಆಸಾ​ಾನಕ ೆ ಬ್ೆಂದಾಗ ದುಿಪದನು ದ ೊಿೇಣನನುನ ಕಾಲಕಸವಾಗಿ ಕಾಣುತಾಿನ . ಕುಮಾರವಾ​ಾಸ ಭಾರತದಲಿ ಆಗ ದ ೊಿೇಣನು ಹ ೇಳ್ುವ ಮಾತು “ಏನು ಬ್ೆಂದಿರಿಯೆ​ೆಂಬ್ ಗುಣವಚನಾನುರಾಗವು ಸಾಲದ ೇ” ಎೆಂದು. ಬ್ೆಂದವರನುನ, ಏನು ಬ್ೆಂದಿರಿ, ಹ ೇಗಿದಿದೇರಿ ಎನುನವ ಒೆಂದು ಸೌಜನಾದ ಮಾತು ಇಲಿದಿದದರ ಅವರ ಷ ಟೇ ಪ ಿೇಮವನುನ ತ ೊೇರಿದರೊ ನಮೆನುನ ಆಪಿರನಾನಗಿಸಲಾರರಲಿವ ೇ! ಬ್ಸವಣಿ ಒೆಂದು ಕಡ ಹ ೇಳ್ುವ ಮಾತು ಸೌಜನಾದ ಅವಶಾಕತ ಯನುನ ಎತ್ರಿ ತ ೊೇರಿಸುತಿದ . “ಏನಿ ಬ್ೆಂದಿರಿ, ಹದುಳಿದಿದರ ೆಂದರ ನಿಮೆ ಮೆೈಸಿರಿ ಹಾರಿಹ ೊೇಹುದ ೇ ?” – ಹ ೇಗಿದಿದೇರಿ ಎೆಂದು ಕ ೇಳಿದರ ನಮಗ ನಷಟವ ೇನು ಎನುನವುದು ವಚನಕಾರನ ಪಿಶ ನ. ನಿಜವಲಿವ ! ಓಹ್! ಅವರು ಹಿೇಗ . ಇವರು ಹಾಗ . ಅವರ ಮನ ಯವರು ನನಗ ತ ೊೆಂದರ ಕ ೊಟ್ಟರು, ನಮೆ ಸಹಾಯ ಪಡಿೇತಾರ ಅಷ ಟೇ, ನಮಗ ಇವರಿೆಂದ ಉಪಯೇಗವಿಲಿ. ಮಾತಾಡಿಸಿದರ ಬ ರಳ್ನ ನೇ ನುೆಂಗುವವರು… ಇತಾ​ಾದಿಗಳಿೆಂದ ನಾವು ಪೂವಿಗಿಹಪೇಡಿತರಾದರ , ಸಮಾಜದ ಮಾತು ಬಿಡಿ. ಒೆಂದು ಪುಟ್ಟ ಸೆಂಸಾರದಲೊಿ ಗೆಂಡು ಹ ಣ್ಣಿನ ನಡುವ ಬ ೇಧ ಬ್ೆಂದು ಕ ೇವಲ ತ ೊೇರಿಕ ಯ ಪ ಿೇಮ ಉಳಿಯಬ್ಹುದು. ಎಷುಟ ವಾ​ಾಲ ೆಂಟ ೈನ್ಸ್ ಡ ೇ ಬ್ೆಂದರ ೇನು! ಕ ೆಂಪುಹೊವು ಮಾರುವ ವಾ​ಾಪಾರಸಾರಿಗ ಲಾಭದಾಯಕವಾಗುತಿದ ಯೆೇ ಹ ೊರತು ನಮೆ ಹೃದಯದಲಿ ಸೌಜನಾ ಮೊಡದ ಹ ೊರತು ಪ ಿೇಮಾೆಂಕುರವಾಗುವುದಿಲಿವಲಿವ ೇ! ಹಾಗಾಗದ , ನಮೆ​ೆಲರ ಮಾನಸ ಸರ ೊೇವರದಿ ಸೌಜನಾವು ತುೆಂಬಿರಲ. ಆ ಕಕುೆಲತ ಯ ಪರಿಸರದಲಿ ಪ ಿೇಮಕಮಲವು ಉದಯಿಸಲ ಎನುನವುದ ೇ ವಾ​ಾಲ ೆಂಟ ೈನ್ಸ್ ಡ ೇ ಸೆಂದಭಿದಲಿ ಹ ೊರನಾಡ ಚಿಲುಮೆಯ ಓದುಗರಿಗ ನಮೆ ಹಾರ ೈಕ ಗಳ್ು 

ಎರಡು ತಂಗಳ ಪರಮುಖ ದ್ದನಗಳು ಫ ಬರವ್ರಿ ಶ್ರೀ ಮನಮಥ ನಾಮ ಸಂವ್ತ್ಿರ, ಉತ್ತರಾಯಣ,

ಮಾರ್ಚಿ ಶಿ​ಿೇ ಮನೆಥ ನಾಮ ಸೆಂವತ್ರ, ಉತಿರಾಯಣ,

ಹ ೀಮಂತ್/ಶ್ಶ್ರ, ಪುಷ್ಯ/ಮಾಘ ಮಾಸ

ಶಿಶಿರ ಋತು, ಮಾಘ/ಫಾಲು​ುಣ ಮಾಸ

02 ಮೆಂ – ಪೆಂಚಾಕ್ಷರಿ ಗವಾಯಿ ಜಯೆಂತ್ರ

05 ಶ – ವಿಜಯಾ ಏಕಾದಶಿ

04 ಗು – ಷಟ್ ತ್ರಲ ಏಕಾದಶಿ,ವಿಶವ ಕಾ​ಾನ್ರ್ ದಿನ

07 ಸ ೊೇ - ಮಹಾಶಿವರಾತ್ರಿ

08 ಸ ೊೇ – ಅವರಾತ್ರಿ ತ ೈ ಅಮಾವಾಸ ಾ

08 ಭಾ - ಅೆಂ ರಾ ಮಹಿಳಾ ದಿನ, 09 ಬ್ು – ಅಮಾವಾಸ ಾ/ ಚೆಂದಿ ಗಿಹಣ

08 ಸ ೊೇ - ಪುರೆಂದರ ಪುಣಾದಿನ/ಗರುಡ ಜಯೆಂತ್ರ

10 ಗು - ಫಾಲು​ುಣ ಮಾಸ ಆರೆಂಭ/ಶಿ​ಿೇ ರಾಮಕೃಷಿ ಪರಮಹೆಂಸ ಜಯೆಂತ್ರ

13 ಶ – ವಿಶವ ರ ೇಡಿಯೇ ದಿನ

19 ಶ ಅಮಲಕ್ಲೇ ಏಕಾದಶಿ

14 ಭಾ - ವಾ​ಾಲ ೆಂಟ ೈನ್ಸ್ ಡ ೇ

27 ಭಾ - ಸೆಂಕಷಟ ಚತುರ್ಥಿ /ವಿಶವ ರೆಂಗಭೊಮಿ ದಿನ

16 ಮೆಂ – ಮಧವನವಮಿ 18 ಗು – ಜಯ/ಭೇಷೆ ಏಕಾದಶಿ

23 ಬ್ು - ಹ ೊೇಳಿ ಹಬ್ು, ಹ ೊೇಳಿ ಹುಣ್ಣಿಮೆ

19 ಶು - ಶಿವಾಜ/ವಾದಿರಾಜ ಜಯೆಂತ್ರ 22 ಸ ೊ – ಭಾರತ/ವಾ​ಾಸ ಹುಣ್ಣಿಮೆ

25 ಶು - ಗುಡ್ ಫ ೈಡ

26 ಶು - ಸೆಂಕಷಟ ಚತುರ್ಥಿ 28 ಭಾ - ರಾಷ್ಟರೇಯ ವಿಜ್ಞಾನ ದಿನ

26 ಶ - ಹ ೊೇಲ ಸಾಟ್ಡ ೇಿ 27 ಭಾ - ಈಸಟರ್ ಸೆಂಡ ೇ

ಪುಟ - 1


ಸಿಡ್ನಿ ಸುದ್ದಿ

ಪ್ರರಯಾಂಕ ಚಲ್ನ ಚಿತ್ರ - ನ ೈಜ ಕಥ ಅದು​ುತ್ ಚಿತ್ರಣ

ಕನಕಾಪುರ ನಾರಾಯಣ

ಕಳ ದ ಫ ಬ್ಿವರಿ ೫ ರೆಂದು ಖ್ಾ​ಾತ ನಿದ ೇಿಶಕ ದಿನ ೇಶ್ ಬಾಬ್ು ಅವರ "ಪಿಯಾೆಂಕ" ವಿಶವದ ಲ ಿಡ ಒಟ್ಟಟಗ ಬ ಳಿಳತ ರ ಗ ಬಿಡುಗಡ ಕೆಂಡಿತು.ಸಿಡಿನಯಲಿ ಎೆಂದಿನೆಂತ ವಾರಾೆಂತಾದಲಿ ತ ರ ಕೆಂಡ ಈ ಚಿತಿಕ ೆ ನಿರಿೇಕ್ಷ ಯಷುಟ ಕ್ಲಕ್ಲೆರಿದು ಜನ ಸ ೇರದಿದದರೊ ತಕೆ ಮಟ್ಟಟಗ ೮೦% ಚಿತಿಮೆಂದಿರ ತುೆಂಬಿತುಿ. ಬ ೆಂಗಳ್ೂರಿನಲಿ ಹಿೆಂದ ನಡ ದ ನಿಜವಾದ ಕ ೊಲ ಯ ಘಟ್ನ ಯನಾನಧಾರಿಸಿ ತಯಾರಿಸಿರುವ ಈ ಚಿತಿದ ಕಥ , ಚಿತಿಕಥ , ನಿದ ೇಿಶನ, ಛಾಯಾಗಿಹಣ ಎಲಿ ಕ್ಷ ೇತಿದಲೊಿ ದಿನ ೇಶ್ ಬಾಬ್ು ಸ ೈ ಎನಿಸಿಕ ೊೆಂಡಿದಾದರ . ಪೇಲೇಸ್ ಅಧಿಕಾರಿಯಾಗಿ ಪಿಕಾಶ್ ರ ೈ ಅಭನಯವೆಂತೊ ಅದು​ುತ,ಅವರು ಮಧ ಾ ಮಧ ಾ ದಕ್ಷಿಣ ಕನನಡ, ಉತಿರ ಕನನಡ, ತಮಿಳ್ು ಎಲಾಿ ಭಾಷ - ಶ ೈಲಯಲೊಿ ಸರಾಗವಾಗಿ ಪಟ್ಪಟ್ನ ಸೆಂಭಾಷಣ ನುಡಿಯುವುದ ೇ ಚ ನನ. ನ ೊೇಡಲು ಒೆಂದ ೊೆಂದು ಕ ೊೇನದಿೆಂದ ಶೆಂಕರ್ ನಾಗ್ ಥರ ಕಾಣುವ ನಟ್ ತ ೇಜಸ್ ಅೆಂತೊ ಅಮೊೇಘ ಅಭನಯ ಪಿದಶಿ​ಿಸಿದಾದರ . ಮೊದಮೊದಲು ನಿಧಾನವ ನಿಸಿದರೊ ದಿವತ್ರೇಯಾಧಿದಲಿ ಚಿತಿ ಕುತೊಹಲಕಾರಿಯಾಗಿದ . ಟ ಕ್ಲೆ ಜೇವನ, ಹ ಣಿನುನ ಕ ಲವರು ನ ೊೇಡುವ ದೃಷ್ಟಟ, ಪೇಲೇಸ್ ವಿಚಾರಣ ವಿಧಾನ, ಫ ೇಸ್ ಬ್ುಕ್ ಮತುಿ ಸ ೊೇಶಿಯಲ್ ಮಿೇಡಿಯಾಗಳಿೆಂದಾಗುವ ಅಘಾತಗಳ್ು ಮುಖಾವಾಗಿ ಗಮನಿಸಬ ೇಕಾದ ಅೆಂಶಗಳಾಗಿದ . ಫಾಿಶ್ ಬಾ​ಾಕ್ ಹ ೇಳ್ುತಾಿ ವಾಸಿವಕ ೆ ಮರಳಿ ಬ್ರುವ ಶ ೈಲಯ ಚಿತಿಣ ನಿಜವಾಗಿಯೊ ಮೆಚು​ುವೆಂಥದುದ. ಇನುನ ಪಿಯಾೆಂಕ ಚಿತಿದ ನಾಯಕ್ಲ ಅತ್ರರೊಪದ ಸುೆಂದರಿ ಮೊಲ ಉತಿರ ಭಾರತದ ಹುಡುಗಿಯಾದರೊ ರಿಯಲ್ ಸಾಟರ್ ಅವರ ಧಮಿಪತ್ರನಯಾದ ಇವರು ಕನನಡ ಮಾತಾಡುವ ಬ್ಗ ಗ ಪಾತಿಕ ೆ ಮೆೈಗೊಡಿಸುವ ನ ೈಜ ಅಭನಯ ಚಿತಿದ ಮುಖಾ ವಸುಿ. ಅನ ೊಾೇನಾವಾಗಿ ಬಾಳ್ುತ್ರದದ ದೆಂಪತ್ರಗಳ್ ನಡುವ ಮೊರನ ವಾಕ್ಲಿಯ ಪಿವ ೇಶ, ಗೆಂಡನ ಕ ೊಲ ಅಪರಾಧಿ ಪೇಲೇಸರ ಬ್ಳಿ ತಾನಾಗ ೇ ತಪುಾ ಒಪಾಕ ೊಳ್ುಳವುದು ಕ ೊೇಟ್ಿ ನಿಧಾಿರ ನೆಂತರ ನಡ ಯುವ ಕುತೊಹಲಕಾರಿ ದೃಶಾಗಳ್ು ಮೆೈ ನವಿರ ೇಳಿಸುತಿದ . ಇೆಂಪಾದ ಹಾಡುಗಳ್ು ಸ ೊಗಸಾದ ಸೆಂಗಿೇತ ಚಿತಿಕ ೆ ಹ ೇಳಿ ಮಾಡಿಸಿದ . ಫ ೈಟ್ ಸಟೆಂಟ್ ಮಚು​ು ಲಾೆಂಗ್ ಪಸೊಿಲ್ ಬಾೆಂಬ್ ಇವಾ​ಾವುದೊ ಇಲಿದ ಇಷ ೊಟೆಂದು ಚ ನಾನಗಿ ಚಿತಿ ಮಾಡಿರುವುದು ದಿನ ೇಶ್ ಬಾಬ್ು ಅವರ ನಿದ ೇಿಶನದ ಕ ೆ ಶಹಬಾಶ್ ಹ ೇಳ್ಲ ೇ ಬ ೇಕು. ಹ ೊರದ ೇಶದಲಿ ನಿಮೆಲೊಿ ತ ರ ಕೆಂಡರ ಚಿತಿ ಖೆಂಡಿತ ನ ೊೇಡಿ ಅದರ ಸೆಂದ ೇಶ ಪಡ ಯಬ್ಹುದು.ಕನನಡ ಚಿತಿಗಳ್ು ಹ ೊರದ ೇಶಕ ೆ ಈ ನಡುವ ಹ ಚಾುಗಿ ಬ್ರುತ್ರಿವ . ಜನರು ಹ ಚಿುನ ಸೆಂಖ್ ಾಯಲಿ ಬ್ೆಂದು ಪಿೇತಾ್ಹಿಸಿದಲಿ ಇನೊನ ಉತಿಮ ಚಿತಿಗಳ್ನುನ ತರಿಸಬ್ಹುದು ಎನುನವ ಅಭಲಾಶ ಯಲಿ ಈ ಪುಟ್ಟ ವರದಿಗ ಅೆಂತಾ ಹ ೇಳ್ುತ ಿೇನ . 

ಪುಟ - 2


ಬ ಂಗಳೂರು ಸುದ್ದಿ

ಗ ರ ಗಳ ಮಾಂತರಕ ಆರ್. ಕ . ಲ್ಕ್ಷ್ಮಣ್ ಸಂಸಮರಣ

ಬ ೇಲೊರು ರಾಮಮೊತ್ರಿ

ಶನಿವಾರ, 23.1.2016ರೆಂದು ಬ ೆಂಗಳ್ೂರಿನಲಿರುವ ಇೆಂಡಿಯನ್ಸ ಇನಿ್ಟ್ಟಟ್ೊಾಟ್ ಆಫ್ ಕಾಟ್ೊಿನಿಸ್ಟ್ ಮತುಿ ಕ ೊರವೆಂಜ ಅಪರೆಂಜ ಟ್ಿಸ್ಟ ಸಹಯೇಗದಲಿ ಆರ್. ಕ . ಲಕ್ಷಮಣ್ ಅವರ ಕ ೊರವೆಂಜ ಕಾಟ್ೊಿನ್ಸಗಳ್ ಪಿದಶಿನ ಮತುಿ ನ ನಪನ ಸಮಾರೆಂಭ ನಡ ಯಿತು. ಇದಕಾೆಗಿ ದೊರದ ಮುೆಂಬ ೈಯಿೆಂದ ಆರ್. ಕ . ಲಕ್ಷಮಣ್ ಅವರ ಸ ೊಸ ಉಷಾ ಅವರು ಬ್ೆಂದಿದುದದು ಸಮಾರೆಂಭಕ ೆ ಮೆರುಗು ಕ ೊಟ್ಟಟತು. ಕಾಯಿಕಿಮವನುನ ಉದಾ​ಾಟ್ಟಸಿದ ಉಷಾ ಅವರು ತಮೆ ಹಾಗೊ ತಮೆ ಮಾವನವರ ಒಡನಾಡದ ದಿನಗಳ್ನುನ ನ ನಪು ಮಾಡಿಕ ೊೆಂಡರು. ಅವರ ಪಿೇತ್ರಯ ಸವಿಯನುನ ಉೆಂಡು ಬ ಳ ದ ದಿನಗಳ್ನುನ ಲಕ್ಷಮಣ್ ಅವರ ವಾತ್ಲಾವನೊನ ಕ ೊೆಂಡಾಡಿ ಉಷಾ ನನನ ಸ ೊಸ ಯಲಿ ನನನ ಮಗಳ್ು ಎೆಂದಿದುದ ನನಗ ಬ್ಹುದ ೊಡಡ ಕ ೊಡುಗ ಎೆಂದು ಸೆರಿಸಿದರು. ಒೆಂದು ಕಾಲದಲಿ ಲಕ್ಷಮಣ್ ಅವರಿಗ ಕಡಿಮೆ ನೆಂಬ್ರು ಬ್ೆಂದಿದ ಎನುನವ ಕಾರಣಕ ೆ ಅವರು ಕಲಯಲು ಆಸ ಪಟ್ಟಟದದ ಜ .ಜ . ಸೊೆಲ್ ಆಫ್ ಆಟ್​್ಿ ಕಾಲ ೇಜನಲಿ ಪಿವ ೇಶ ನಿರಾಕರಿಸಿದದರು. ಆದರ ಇದಿೇಗ ಮಹಾರಾಷರ ಸಕಾಿರದ ಸೆಂಕಲಾದಿೆಂದ ಆರ್. ಕ . ಲಕ್ಷಮಣ್ ಅವರ ಕೆಂಚಿನ ಪುತಾಳಿ ಅದ ೇ ಜ .ಜ . ಸೊೆಲ್ ಆಫ್ ಆಟ್​್ಿನ ಆವರಣದಲಿ ಸಧಾದಲಿಯೆೇ ಅನಾವರಣಗ ೊಳ್ಳಲದ ಎೆಂದು ತ್ರಳಿಸಿದುದ ಸಭಕರಿಗ ಲಾಿ ಸೆಂತಸ ತೆಂದಿತುಿ. ಲಕ್ಷಮಣ್ ಅವರ ಕಾಟ್ೊಿನ್ಸ ಕಲ ಗಾರಿಕ ಯ ದಿನಗಳ್ನುನ ನ ನಪುಮಾಡಿದ ಕ ೊರವೆಂಜ ಅಪರೆಂಜ ಟ್ಿಸ್ಟನ ಮಾ​ಾನ ೇಜೆಂಗ್ ಟ್ಿಸಿಟ ಮತುಿ ಅಪರೆಂಜ ಪತ್ರಿಕ ಯ ಸೆಂಪಾದಕ ಎೆಂ. ಶಿವಕುಮಾರ್ ಅವರು ಲಕ್ಷಮಣ್ ಅವರನುನ ನಾ ಕಸೊಿರಿಯವರು ಆಗ 1942ರಲಿ ಪಾಿರೆಂಭವಾಗಿದದ ರಾಶಿ ಸೆಂಪಾದಕತವದ ಕ ೊರವೆಂಜಗ ಕಾಟ್ೊಿನ್ಸ ಬ್ರ ಯಲು ಹ ೇಳಿದದನುನ ನ ನಪು ಮಾಡಿದರು. ಕ ೊರವೆಂಜಯ ಪಿಥಮ ಸೆಂಚಿಕ ಯಲ ಿೇ ಲಕ್ಷಮಣ್ ಅವರ ವಾೆಂಗಾಚಿತಿ ರಾರಾಜಸುತ್ರಿತುಿ. ಹಾಗ ಪಾಿರೆಂಭವಾಗಿದುದ ಲಕ್ಷಮಣ್ ಅವರ ವಾೆಂಗಾಚಿತಿ ಕಲ . ಅನ ೇಕ ವಷಿಗಳ್ ಕಾಲ ಲಕ್ಷಮಣ್ ಅವರು ಕ ೊರವೆಂಜಗ ವಾೆಂಗಾಚಿತಿಗಳ್ನುನ ರಚಿಸಿಕ ೊಟ್ಟರು. ಅೆಂದು ಪಿದಶಿನಗ ೊೆಂಡ ಎಲಾಿ ವಾೆಂಗಾಚಿತಿಗಳ್ನೊನ ಪ ಿೇಕ್ಷಕರು ಬ್ಲು ಆಸಕ್ಲಿಯಿೆಂದ ಗಮನಿಸಿದರು. ಮುಖಾ ಅತ್ರರ್ಥಯಾಗಿ ಪಾಲ ೊುೆಂಡು ಮಾತಾಡಿದ ಕ ೊರವೆಂಜ ಅಪರೆಂಜ ಟ್ಿಸ್ಟನ ಟ್ಿಸಿಟ ಮತುಿ ಅಪರೆಂಜ ಪತ್ರಿಕ ಯ ಉಪಸೆಂಪಾದಕ ಬ ೇಲೊರು ರಾಮಮೊತ್ರಿಯವರು ಲಕ್ಷಮಣ್ ಅವರ ಬ್ದುಕ್ಲನ ಹತುಿ ಹಲವು ಮಜಲುಗಳ್ನುನ ಪರಿಚಯ ಮಾಡಿಕ ೊಟ್ಟರು. ಜ ೊತ ಜ ೊತ ಗ ಲಕ್ಷಮಣ್ ಅವರ ವಾೆಂಗಾಚಿತಿಗಳ್ ವ ೈಖರಿಯನುನ ಉದಾಹರಣ ಸಮೆೇತ ತ್ರಳಿಸಿದರು.

ಆರ್. ಕ . ಲ್ಕ್ಷ್ಣ್ ಸ್ಾ​ಾರಸಯ ಆರ್. ಕ . ಲಕ್ಷಮಣ್ ಅವರ ತಾಯಿ ಟ ನಿನಸ್, ಇಸಿಾೇಟ್ ಮತುಿ ಚ ಸ್ ಆಟ್ಗಳ್ಲಿ ಪಿವಿೇಣ . ಅವರು ಈ ಆಟ್ಗಳ್ನುನ ಅೆಂದಿನ ಮೆೈಸೊರು ಮಹಾರಾಣ್ಣಯವರ ಜ ೊತ ಗ ಆಡುತ್ರಿದದರು ಎನುನವುದು ಹ ಗುಳಿಕ . ವಾರಕ ೆ 2 ಬಾರಿ ಇೆಂಥಾ ಆಟ್ಗಳ್ನುನ ಆಯೇಜಸುತ್ರಿದದರು. ಲಕ್ಷಮಣ್ ಅವರು ಹ ೇಳ್ುವೆಂತ ಅವರ ತಾಯಿಯವರು ಮಹಾರಾಣ್ಣಯವರ ಎದುರಿನಲಿ ಬ್ಹಳ್ ಕಷಟಪಟ್ುಟ ಸ ೊೇಲುತ್ರಿದರ ದ ು ಎೆಂತ. ( ಎೆಂದರ ಮಹಾರಾಣ್ಣಯವರ ಎದುರಿನಲಾಿಗಲೇ, ಮಹಾರಾಜರ ಎದುರಿನಲಾಿಗಲೇ ಆಟ್ಗಳ್ಲಿ ಗ ಲುಿವುದು ಅೆಂಥಾ ಸೆಂತ ೊೇಷದ ಸಮಾಚಾರಗಳ್ಲಿ ) ಮುೆಂದಿನ ಪುಟ್ ನ ೊೇಡಿ …

ಪುಟ - 3


ಬ ಂಗಳೂರು ಸುದ್ದಿ

ಗ ರ ಗಳ ಮಾಂತರಕ ಆರ್. ಕ . ಲ್ಕ್ಷ್ಮಣ್ ಸಂಸಮರಣ

ಬ ೇಲೊರು ರಾಮಮೊತ್ರಿ

ಮಹಾರಾಣ್ಣಯವರ ಜ ೊತ ಆಟ್ಗಳ್ಲಿ ಭಾಗವಹಿಸಿದ ಮಹಿಳ ಯರಿಗ ಅೆಂದು ರಾತ್ರಿ ಅರಮನ ಯಲಿ ಔತಣ ಕೊಟ್ ಇರುತ್ರಿತುಿ. ಲಕ್ಷಮಣ್ ಅವರು ತಮೆ ತಾಯಿ ಔತಣಕೊಟ್ ಮುಗಿಸಿಕ ೊೆಂಡು ಬ್ರುವುದನ ನೇ ಕಾಯುತ್ರಿದದರು. ಏಕ ೆಂದರ ಮಹಾರಾಣ್ಣಯವರು ಎಲಿರ ಮನ ಗೊ ಒೆಂದ ೊೆಂದು ಬ್ುಟ್ಟಟಯಲಿ ತ್ರೆಂಡಿಗಳ್ನುನ ಕಳಿಸಿಕ ೊಡುತ್ರಿದದರು ( ಆಟ್ದಲಿ ತಮೆ ಜ ೊತ ಸ ೊೇತ್ರದದ ಸೆಂತ ೊೇಷಕಾೆಗಿ ) ಇೆಂಥಾ ದಿನಗಳ್ಲಿ ತಾಯಿ ಬ್ರುವುದು ತುಸು ತಡವಾದರ ಲಕ್ಷಮಣ್ ಅವರ ತೆಂದ ಸಿಡಿಮಿಡಿಗ ೊಳ್ುಳತ್ರಿದದರು. ಅವರನ ನೇ ನ ೊೇಡುತ್ರಿದದ ಲಕ್ಷಮಣ್ ಅವರು ಒೆಂದು ದಿನ ತೆಂದ ಯ ಕ ೊೇಪದ ನಾನಾ ಭೆಂಗಿಗಳ್ನುನ ಹಾಳ ಯಲಿ ಬ್ರ ದುಬಿಟ್ಟರು. ಅದನುನ ನ ೊೇಡಿದ ಅವರ ತೆಂದ ನನನನ ನೇ ಗ ೇಲ ಮಾಡಿ​ಿೇಯ ಅೆಂತ ಆ ಹಾಳ ಯನುನ ಹರಿದು ಹಾಕಲು ಬ್ೆಂದರ ತಾಯಿ ಅದನುನ ಹರಿಬ ೇಡಿ ಅವನು ಚನಾನಗಿ ಚಿತಿ ಬ್ರ ದಿದಾದನ ಎೆಂದು ಹ ೊಗಳಿದ ದೇ ಅಲಿದ ೇ ಅದನುನ ತಮೆ ಸ ನೇಹಿತ ಯರಿಗ ಲಾಿ ತ ೊೇರಿಸಿ ನ ೊೇಡಿ ನನನ ಮಗ ಎಷುಟ ಚನಾನಗಿ ಚಿತಿ ಬ್ರ ದಿದಾದನ ಎೆಂದು ಸೆಂತ ೊೇಷ್ಟಸುತ್ರಿದದರು. ಇೆಂಥಾ ಘಟ್ನ ಗಳ್ು ನನನ ಮುೆಂದಿನ ವಾೆಂಗಾಚಿತಿ ಬ್ದುಕ್ಲಗ ಸೊಾತ್ರಿಯಾಯಿತು ಎೆಂದು ಲಕ್ಷಮಣ್ ಅವರು ನ ನಪಸಿಕ ೊಳ್ುಳತಾಿರ . ಲಕ್ಷಮಣ್ ಅವರ ಶಾಲ ಯ ಓದು ಅಷಟಕೆಷ ಟ ಇತುಿ. ತೆಂದ ಲಕ್ಷಮಣ್ ಅವರು ಶಾಲ ಗ ಹ ೊೇಗಲ ೇಬ ೇಕು ಎೆಂದು ಬ್ಲವೆಂತ ಮಾಡಿದವರಲಿ. ಆದರ ಬ ಳ ಯುತ್ರಿರುವ ಹುಡುಗ ಮನ ಯಲ ಿೇ ಕೊರುವುದು ಎಷುಟ ಸರಿ ಎೆಂದು ನ ೆಂಟ್ರು ಲಕ್ಷಮಣ್ ಅವರನುನ ಶಾಲ ಗ ಸ ೇರಿಸಿದದರು. ಶಾಲ ಯಲೊಿ ಲಕ್ಷಮಣ್ ಅವರ ತುೆಂಟ್ತನ ಇದ ದೇ ಇತುಿ. ಒೆಂದು ಸಾರಿ ಶಾಲ ಯಲಿ ಪಾಠ ಮಾಡುತ್ರಿದದ ಮೆೇಷರ ವಾೆಂಗಾಚಿತಿವನುನ ಬಿಡಿಸುತಾಿ ಪುಸಿಕದ ಕಡ ಯ ಹಾಳ ಯಲಿ ಒೆಂದು ಹುಲಯ ಚಿತಿ ಬ್ರ ದು ಅದಕ ೆ ಮೆೇಷರ ಹ ಸರು ಬ್ರ ಯುತ್ರಿರುವಾಗ ಬ್ೆಂದು ನ ೊೇಡಿದ ಮೆೇಷುರ ರ ೇಗಿ ಏನ ೊೇ ನನನನುನ ಹುಲಗ ಹ ೊೇಲಸುತ್ರಿೇಯಾ ಎೆಂತ ಕ ೇಳಿದರ ಲಕ್ಷಮಣ್ ಅವರು ತಾವು ಬ್ರ ದಿದದ ಹುಲಯ ಚಿತಿವನುನ ತ ೊೇರಿಸಿ ಸರ್. ಈ ಹುಲ ಯಾರನೊನ ಏನೊ ಮಾಡುವುದಿಲಿ ಸರ್ ಎೆಂದಿದದರು. ಲಕ್ಷಮಣ್ ಅವರ ಕ ಲವು ನುಡಿಮುತುಿಗಳ್ು 

ನನನ ಸ ೆರ್ಚ ಪ ನುನ ಒೆಂದು ಒಳ ಳಯ ಸ ನೇಹಿತನ ೇ ಹ ೊರತು ಕತ್ರಿಯಲಿ

ಭಾರತಕ ೆ ಲಗ ು ಹಾಕ್ಲದದ ಬಿ​ಿಟ್ಟಷರು ಭಾರತದ ಹಾಸಾಪಿಜ್ಞ ಯನುನ ತ್ರಳಿಯದಾದರು. ಅವರಿಗ ಅನಿಸಿದುದ ಭಾರತದಲಿ ಹಾಸಾಪಿಜ್ಞ ಯೆೇ ಇಲಿ ಎೆಂದು.

ಕಾಗ ಗಳ್ು ಅದ ಷುಟ ಬ್ುದಿದವೆಂತವು ಮತುಿ ಅಷ ಟೇ ಲಕ್ಷಣವಾಗೊ ಕಾಣುತಿವ . ಇೆಂತಹ ವಾಕ್ಲಿತವವನುನ ನಾವು ರಾಜಕಾರಣದಲಿ ಕಾಣ ೊೇದು ಸಾಧಾವ ೇ

ನಿಜವಾಗಲೊ ಭಾರತದ ರಾಜಕಾರಣ ಮತುಿ ರಾಜಕಾರಿಣ್ಣಗಳ್ು ಎಷುಟ ಮಹತವದುದ ಎೆಂದರ ನಾನ ೇನಾದರೊ ವಾೆಂಗಾಚಿತಿಕಾರನಾಗಿಲಿದ ೇ ಇದದರ ಎೆಂದ ೊೇ ಆತೆಹತ ಾ ಮಾಡಿಕ ೊಳ್ುಳತ್ರಿದ ದ.

ಪಿತ್ರ ಬ ಳ್ಗಿನಲೊಿ ನನಗ ಆಫೇಸಿಗ ಹ ೊೇಗ ೊೇಕ ೇ ಬ ೇಜಾರು. ಮತ ಿ ಅದ ೇ ಪತ್ರಿಕ ಗಳ್ನುನ ಓದ ೊೇದು, ವಾೆಂಗಾಚಿತಿ ಬಿಡಿಸ ೊೇದು. ಇವತ ಿ ಕಡ ನಾನು ಆಫೇಸಿಗ ಹ ೊೇಗ ೊೇದು. ಇವತ ೇಿ ನನನ ರಾಜೇನಾಮೆ ಕ ೊಟ್ುಟ ಬ್ತ್ರೇಿನಿ ಎೆಂದುಕ ೊೆಂಡ ೇ ಆಫೇಸಿಗ ಹ ೊೇಗುತ್ರಿದ .ದ ಆದರ ಸೆಂಜ ಯವಳ್ಗ ನಾನು ಬ್ರ ದ ವಾೆಂಗಾಚಿತಿ ನನಗ ೇ ತೃಪಿಯಾಗಿ ಮನ ಗ ಮರಳ್ುವಾಗ ಖುಷ್ಟಯಿೆಂದ ಮರಳ್ುತ್ರಿದ ದ ಮತುಿ ರಾಜೇನಾಮೆ ವಿಚಾರ ಮರ ತ ೇ ಹ ೊೇಗುತ್ರಿತುಿ.  ಪುಟ - 4


ರಾ0 ರಾಮ ಇದು ಹಾಸಯ ಪುಟ

ರಾಮನಾಥ್

ಭಾಷಣಕಾರರು, ಹಾಸಾ ಲ ೇಖಕರು

ರಾಕ್ಷ್ಸರ ಟ್ಾರನ್ಿಫರ್ ಪರಸಂಗವ್ು

ದ ೇವಾಸುರಲ ೊೇಕದ ವಗಾಿವಣ ವಿಭಾಗ. ಸಭ ಯಲಿ ಹಿರಣಾಕಶಿಪು, ರಾವಣ, ಬ್ಕಾಸುರ, ಮುೆಂತಾದ ಸವಿಶ ಿೇಷಠ ರಾಕ್ಷಸರು ಕುಳಿತ್ರದಾದರ . ರಕೆಸರ ಗುರು ಶುಕಾಿಚಾಯಿರು ವಗಾಿವಣ ಗಳ್ ಇನ್ಸಚಾರ್ಜ್ ಿ ಗುಪಿಚಿತಿರ ಬ್ಳಿ ಸಾರಿ “ಗುರುಗಳ ೇ, ಕ ೇವಲ ದ ೇವತ ಗಳ ೆಂಬ್ ಅಲಾಸೆಂಖ್ಾ​ಾತರಿಗ ೇ ಆದಾತ ಯ ಮೆೇಲ ವಗಾಿವಣ ಮಾಡಿಸುತ್ರಿದಿದೇರಿ. ವಗಾಿವಣ ನಡ ದ ಜಾಗದಲಿ ದ ೇಗುಲಗಳ ೆಂಬ್ ವಸತ್ರಗೃಹಗಳ್ನುನ ಕಟ್ಟಟಕ ೊಟ್ುಟ, ಕ ೈಗ ಕಾಲಗ ಅಚಿಕರ ೆಂಬ್ ಪರಿಚಾರಕರನುನ ಕ ೊಟ್ುಟ ಉದಾ​ಾರ ಮಾಡಿದಿದೇರಿ. ಆದರ ರಕೆಸರ ಪಾಡು ಬ ೆಂಗಳ್ೂರಿನ ಬಿೇದಿನಾಯಿಯ ಪಾಡಿಗಿೆಂತಲೊ ಅತಿತಿವಾಯಿತಲಾಿ... ರಕೆಸರಿಗೊ ಬ ೇರ ರೊಪವನುನ ಕ ೊಡುವ ಮೊಲಕ ಪಿಮೊೇಶನ್ಸ ಮೆೇಲ ವಗಾಿವಣ ಯನುನ ಕರುಣ್ಣಸಿ” ಎೆಂದರು. “ಸರಿ. ಅವರವರ ಯೇಗಾತ ಗ ತಕೆ​ೆಂತ ವಗಾಿವಣ ಮಾಡ ೊೇಣ. ಕರ ಯಿರಿ ಮೊದಲ

ಶಿ​ಿೇ ರಾಮನಾಥ್ ಅವರು ಉತಿರಿಸುವ “ನಿೇವು ಕ ೇಳಿದಿರಿ” ಬಾಿಗನಲಿ ಲಭಾ. ಕ ಳ್ಗಿನ ಲೆಂಕ್ ಕ್ಲಿಕ್ ಮಾಡಿ

ನೀವ್ು ಕ ೀಳಿದ್ದರಿ

ಅಭಾರ್ಥಿಯನುನ” ಎೆಂದರು ಗುಪಿಚಿತಿ. ಕುೆಂಗ್ು, ಕರಾಟ ಪಿಯರು ತ ೊಡಗಿಕ ೊಳ್ುಳವ ಫ ೈಿ ಯಿೆಂಗ್ ಕ್ಲಕ್ನೆಂತಹ ಹ ೊಡ ತವನುನ ತ ೊೇರುತಿಲ ೇ ಛೆಂಗನ ಹಾರಿಬ್ೆಂದು ನಿೆಂತ ಮೊದಲ ರಾಕ್ಷಸ “ಎಲಿರುವನು ನಿನನ ಹರಿ? ಈ ಕೆಂಬ್ದಲಿ ಇರುವನ ೇ? ಆ ಕೆಂಬ್ದಲಿ ಇರುವನ ೇ?” ಎನುನತಾಿ ಕೆಂಬ್ ಒದುದದರಿೆಂದಲ ೇ ಪಿಖ್ಾ​ಾತನಾದ ನನಗ ಒೆಂದು ಜಾಗವನುನ ಕರುಣ್ಣಸಿರಿ” ಎೆಂದು ವಿನಯದಿೆಂದ ಅಬ್ುರಿಸಿದನು.

ಶುಕಾಿಚಾಯಿರು “ಇವನಿಗ ಮೊರು ಕಾವಲಫಕ ೇಶನ್ಸಗಳಿವ . ದ ೇವರ ಅಸಿ​ಿತವದ ಬ್ಗ ು ಸೆಂದ ೇಹ ವಾಕಿಪಡಿಸಿರುವುದರಿೆಂದ ಅಸಹಿಷುಿತ ಪಡ ಯ ಅಧಾಕ್ಷನಾಗಬ್ಹುದು. ಮಗನ ಮೆೇಲ ದೌಜಿನಾ ನಡ ಸಿದುದರಿೆಂದ ಆಲ್ ಖ್ ೈದಾದ ಮಕೆಳ್ ಆತೆಹತಾ​ಾ ಬಾೆಂಬ್ ದಳ್ದ ನಿದ ೇಿಶಕನಾಗಬ್ಹುದು. ಮತ ೊಿೆಂದು...” ಎನುನವಷಟರಲಿ ಗುಪಿಚಿತಿ “ಮೊರನ ಯ ಕಾವಲಫಕ ೇಶನಿನನ ಆಧಾರದ ಮೆೇಲ ಈ ರಕೆಸನಿಗ ವಗಾಿವಣ ಮಾಡುತ್ರಿದ ದೇನ . ಇೆಂದಿನಿೆಂದ ಹಿರಣಾಕಶಿಪು ಕನಾಿಟ್ಕದಲಿ ಅವರಿವರ ಮನ ಗಳ್ನುನ ಗೆಂಟ ಗಳ್ಲ ಿೇ ಸ ೊಗಸಾಗಿ ಕ ಡವಿಹಾಕ್ಲಬಿಡುವ ರಾಕ್ ಕಿಶರುಳಾಗಿ ಜನೆ ತಾಳ್ಲ” ಎೆಂದರು. ಹಿರಣಾಕಶಿಪು ಸೆಂತ ೊೇಷದಿೆಂದ ಬ ೆಂಗಳ್ೂರಿಗ ಬ್ೆಂದು ಕ ರ ಒತುಿವರಿ ಜಮಿೇನಿನಲಿನ ಎಲಿ ಮನ ಗಳ್ನುನ ಕ ಡವುವ ಗುತ್ರಿಗ ದಾರರಿಗ ನ ರವಾಗುತಾಿ ಕೃತಕೃತಾತ ಯನುನ ಪಡ ದನು. “ಎರಡನ ಯ ಅಭಾರ್ಥಿ ಒಬ್ು ಲ ೇಡಿ ಕಾ​ಾೆಂಡಿಡ ೇಟ್. ಹ ಸರು ಪೂತನಿ. ವಿಷಮಿಶಿ​ಿತ ಹಾಲು ಕ ೊಡುವುದರ ಮೊಲಕ ಶಿಶುಗಳ್ನುನ ಯಮಪುರಿಗ ಅಟ್ಟಟದೆಂತಹ ಖ್ಾ​ಾತ್ರ” ನುಡಿದರು ಶುಕಾಿಚಾಯಿರು “ಇದಕೆ​ೆಂತೊ ನಮೆಲಿ ಒಳ ಳಯ ಇಲಾಖ್ ಯೆೇ ಇದ . ಎಕ್ಸ್ಪ ೈರಿ ಡ ೇಟ್ ಮುಗಿದ, ಔಷಧಿಯ ರೊಪದಲಿದೊದ ವಿಷವಾಗಿರುವ ವಸುಿಗಳ್ನುನ ಬ್ಡವರಿಗ ಚಿಕ್ಲತ ್ಯ ರೊಪದಲಿ ನಿೇಡುವ ವ ೈದಾರ ಅಸ ೊೇಸಿಯೆೇಶನಿನಗ ಈಕ ಯನುನ ಕಾಯಿದಶಿ​ಿಯಾಗಿ ನ ೇಮಿಸುತ ೇಿ ನ ” ಎೆಂದರು ಗುಪಿಚಿತಿ. “ಕ್ಷಮಿಸಿ ಗುಪಿಚಿತಿರ , ವಿಷಕ ೆ ಸೆಂಬ್ೆಂಧಿಸಿದ ಪೇಟ್ಿಫೇಲಯೇವನುನ ಭೇಮನಿಗ ವಿಷ ಉಣ್ಣಸಿದ ಆಧಾರದ ಮೆೇಲ ಕಾವಲಫ ೈ ಆದ ದುಯೇಿಧನನಿಗ ಆಗಲ ೇ ನಿೇಡಲಾಗಿದ ” ಎೆಂದರು ಶುಕಾಿಚಾಯಿರು “ಓಹ್! ಸರಿ. ಪೂತನಿಗ ಮಹಿಳಾ ಮತುಿ ಮಕೆಳ್ ಕಲಾ​ಾಣ ವಿಭಾಗದ ಅಧಾಕ್ಷತ ಯನುನ ನಿೇಡಿ ವಗಾಿವಣ ಮಾಡುತ್ರಿದ ದೇನ ” ನುಡಿದರು ಗುಪಿಚಿತಿ. ಸೆಂತಸಗ ೊೆಂಡ ಪೂತನಿ ಅಲಿೆಂದ ಠಣಿನ ಮಾಯವಾದಳ್ು. ಕೊಾನಲಿ ಮೊರನ ಯವನಾಗಿ ಇದದವನು ರಕಿಬಿೇಜಾಸುರ. “ಎಲಿ ರಾಕ್ಷಸರೆಂತ ಮುನಿಗಳ್ನುನ ದ ೇವತ ಗಳ್ನುನ ಗ ೊೇಳ್ುಹ ೊಯುದಕ ೊೆಂಡು ಸೆಂತ ೊೇಷದಿೆಂದಿದ ದ. ನನನ ಪಿತ್ರ ಹನಿ ರಕಿ ನ ಲಕ ೆ ಬಿದಾದಗಲೊ ಒಬ ೊುಬ್ು ರಾಕ್ಷಸ ಹುಟ್ುಟತ್ರಿದುದದ ೇ ನನನ ಸ ಾಷಾಲಟ್ಟ” ಪರಿಚಯಿಸಿಕ ೊೆಂಡ ರಕಿಬಿೇಜಾಸುರ. “ಕಾಳಿಕಾದ ೇವಿಗ ೇ ಸವಾಲಾಗಿದದ ರಾಕ್ಷಸನಿೇತ” ಶುಕಾಿಚಾಯಿರು ನುಡಿದರು. “ನಿನಗ ಒಳ ಳಯ ಪೇಸಿಟೆಂಗ ೇ ಇದ . ಇೆಂದಿನಿೆಂದ ನಿನಗ ಭಿಷಾಟಚಾರ ಎೆಂದು ನಾಮಕರಣ ಮಾಡಿದ ದೇನ . ನಿೇನು ಭಾರತದ ಪಿತ್ರ ಸಕಾಿರಿ ಕಚ ೇರಿಯ ಟ ೇಬ್ಲ್ ಟ ೇಬ್ಲಿನಲೊಿ ಪಿತ್ರಷಾಠಪನ ಯಾಗುತ್ರಿೇಯೆ. ನಿನನನುನ ರ ೈಡ್ ಮೊಲಕ ವಧ ಮಾಡಲು ಯತ್ರನಸಿದರ ಅನಾಮಾಗಿದಿೆಂದ ಮತಿಷುಟ ವಿಜೃೆಂಭಸುವ ಶಕ್ಲಿ ಹ ೊೆಂದುತ್ರಿೇಯೆ. ನಡ , ಭಾರತವನುನ ಆಕಿಮಿಸು” ನುಡಿದರು ಗುಪಿಚಿತಿ. ಭಿಷಾಟಚಾರ ಅಟ್ಟಹಾಸದಿೆಂದ ಅಬ್ುರಿಸುತಾಿ ಭಾರತವನುನ ತಲುಪತು. ಮುೆಂದಿನ ಪುಟ್ ನ ೊೇಡಿ …

ಪುಟ - 5


“ನಾಲೆನ ಯ ಅಭಾರ್ಥಿ ಜರಾಸೆಂಧ. ಹುಟ್ಟಟದಾಗ ಎರಡು ಹ ೊೇಳಾಗಿದದ ಇವನನುನ ತ ೊಟ್ಟಟಗ ಎಸ ದಿದದರು. ನೆಂತರ ರಕೆಸಿಯಬ್ುಳ್ು ಎಸ ದಿದದ ತುೆಂಡುಗಳ್ನುನ ಒೆಂದರ ಪಕೆ ಒೆಂದಾಗಿ ಇರಿಸಿದಾಗ ಹ ೊೇಳ್ುಗಳ್ು ಸ ೇರಿ ಪೂಣಿ ದ ೇಹವಾಯಿತು. ಈ ರಕೆಸನೊ ತನನ ಶಕಾ​ಾನುಸಾರ ಜನಗಳಿಗ ತ ೊೆಂದರ ಕ ೊಡುವುದರ ಮೊಲಕ ಒಳ ಳಯ ರಾಕ್ಷಸನ ೆಂಬ್ ಕ್ಲೇತ್ರಿಗ ಭಾಜನನಾಗಿದಾದನ ” ಶುಕಾಿಚಾಯಿರು ನುಡಿದರು. “ಕನಾಿಟ್ಕ ಮತುಿ ಬಿಹಾರದಲೊಿ ಎರಡು ಹ ೊೇಳ್ುಗಳ್ು ಯಾರಿಗೊ ಬ ೇಡವಾಗಿದದವು. ಆದರ ಎರಡು ಹ ೊೇಳ್ುಗಳ್ು ಸ ೇರಿದಮೆೇಲ ಆಡಳಿತವ ೆಂಬ್ ದ ೇಹ ಸೃಷ್ಟಟಯಾಗಿ ಜನರಿಗ ಕ್ಲರುಕುಳ್ ಕ ೊಡಲು ಸಹಕಾರಿಯಾಗಿವ . ಈ ರಕೆಸನನುನ ಆ ಎರಡು ಸಮಿೆಶಿಗಳ್ ಸಲಹ ಗಾರನಾಗಿ ನ ೇಮಿಸಿ ಭಾರತಕ ೆ ವಗಾಿವಣ ಮಾಡುತ್ರಿದ ದೇನ ” ಎೆಂದರು ಗುಪಿಚಿತಿ. “ಅನುಗಿಹಿತ ೊೇಸಿೆ” ಎನುನತಾಿ ಜರಾಸೆಂಧ ಹ ೊರನಡ ದ. “ಮುೆಂದಿನ ಅಭಾರ್ಥಿ ಚಕಾಿಸುರ. ಶಿ​ಿೇಕೃಷಿನನುನ ಬಾಲಾದಲ ಿೇ ಕ ೊಲಿಲು ಹ ೊೇಗಿ ಹತನಾದ ಹತಭಾಗಾ ರಕೆಸ” ನುಡಿದರು ಶುಕಾಿಚಾಯಿರು. “ನಿನಗ ಒಬ್ು ಸಹಾಯಕ ಸಿಗುವನ ೇನು?” ಕ ೇಳಿದರು ಗುಪಿಚಿತಿ. “ವಾವಸ ಾ ಮಾಡಿಕ ೊಳ್ಳಬ್ಲ ಿ ಪಿಭುಗಳ ೇ” ನುಡಿದ ಚಕಾಿಸುರ. “ಹಾಗಿದದರ ನಿೇನು ಪಡ ಡ ಹುಡುಗರು ಓಡಿಸುವ ವ ೇಗದ ಕಾರುಳ್ ಹಾಗೊ ಕುಡುಕರು, ಕ್ಲಿೇನರಳ್ ು ು ಓಡಿಸುವ ಲಾರಿ ಹಾಗೊ ವೇಲ ೊವೇಗಳ್ ಚಕಿಗಳಾಗಿ ರೊಪತಾಳಿ ಭಾರತಮಾತ ಯ ಜನಸೆಂಖ್ಾ​ಾ ಭಾರವನುನ ಕಡಿಮೆಗ ೊಳಿಸುವಲಿ ಸಹಾಯಕನಾಗು ಚಕಾಿಸುರನ . ನಿನನ ಅಸಿಸ ಟೆಂಟ್ ಸ ಲಿ ಸಿಟಕ್ ಆಗಿ ಜನೆ ತಾಳಿ ರ ೈಲುಹಳಿ, ಸ ೇತುವ , ಸಮುದಿಗಳ್ಲಿ ಸ ಲಿ ತ ಗ ದುಕ ೊಳ್ುಳವವರಿಗ ಅೆಂತ್ರಮ ದೃಶಾ ಕರುಣ್ಣಸುವೆಂತಾಗಲ. ಇದ ೊೇ ವಗಾಿವಣ ಯ ಆಡಿರ್” ಎೆಂದರು ಗುಪಿಚಿತಿ. “ನ ಕ್​್​್ ಅಭಾರ್ಥಿ ಬ್ಕಾಸುರ. ಬ್ೆಂಡಿಗಟ್ಟಲ ಅನನ, ಕುರಿ, ಕ ೊೇಳಿ, ಮನುಷಾ, ಎಲಿವನೊನ ತ್ರೆಂದು ಜೇಣ್ಣಿಸಿಕ ೊಳ್ುಳತ್ರಿದದವನು” ಎೆಂದು ಶುಕಿರು ನುಡಿಯುತ್ರಿದೆಂ ದ ತ ಯೆೇ ಬ್ಕಾಸುರ ಮುೆಂದ ಬ್ೆಂದ. “ಎಲಿವನೊನ ತ್ರೆಂದು ಅರಗಿಸಿಕ ೊಳ್ುಳವುದಕ ೆೇ ಒೆಂದು ಇಲಾಖ್ ಯಿದ . ಅದನುನ ನಾವು ಸ ೆಂಟ್ಿಲ್ ಪಡಬ್ೊಿೂಡಿ ಎನುನತ ಿೇವ . ಅಲಿಯೊ, ಹಾಗೊ ಅದರ ಅೆಂಗಸೆಂಸ ಾಗಳಾದ ಸ ಟೇಟ್ ಪಡಬ್ೊಿೂಡಿಗಳ್ಲಿಯೊ ಕಲುಿ, ಮಣುಿ, ಸಿಮೆ​ೆಂಟ್ು, ನಿವ ೇಶನ, ಕ ರ , ಬಾವಿ, ಅರಣಾ ಎಲಿವನೊನ ನುೆಂಗುವ ಸಮಥಿರಿದಾದರ . ಆ ಇಲಾಖ್ ಯ ಮುಖಾಸಾನನಾನಗಿ ನಿನನನುನ ಈ ಮೊಲಕ ನ ೇಮಿಸುತ್ರಿದ ದೇನ . ಚಿರಕಾಲ ಸವಿವನೊನ ಗುಳ್ುೆಂ ಮಾಡುತಾಿ ಸೆಂತ ೊೇಷದಿೆಂದ ಅಧಿಕಾರ ಚಲಾಯಿಸು” ಎನುನತಾಿ ಗುಪಿಚಿತಿ ವಗಾಿವಣ ಪತಿವನುನ ಬ್ಕಾಸುರನ ಕ ೊಕ್ಲೆಗ ಅಳ್ವಡಿಸಿದ. “ಮುೆಂದಿನ ಮೊವರು ಒೆಂದ ೇ ಫಾ​ಾಮಿಲಯವರು. ರಾವಣ, ಕುೆಂಭಕಣಿ, ವಿಭೇಷಣ” ಶುಕಾಿಚಾಯಿ ಉವಾಚ. “ರಾವಣನಿಗ ವ ೇಷ ಮರ ಸಿಕ ೊೆಂಡು ಬ್ರುವ ಉಗಿರು, ಕ್ಲಡ್ನಾ​ಾಪ್ ಮಾಡ ಮಾಡುವ ಭಯೇತಾ​ಾದಕರ ಅಸ ೊೇಸಿಯೆೇಶನಿನನ ಪಾರುಪತಾ ಕ ೊಟ್ುಟ ವಗಾಿವಣ ಮಾಡುತ್ರಿದ ದೇನ . ಕ್ಷಮೆಯಿರಲ. ಈತನಿಗ ಈಗಿನ ಭಾರತದ ಭಾಗದಲಿ ಸೊಕಿ ಉದ ೊಾೇಗ ಇಲಿವಾದದರಿೆಂದ ಇವನನುನ ಪಾಕ್ಲಸಾಿನಕ ೆ ಸ ಾಶಲ್ ಪವಸ್ಿ ಟ್ು ಡ ಸಾರಯ್ ಮೆೇಲ ವಗಾಿವಣ ಮಾಡಿದ ದೇನ ” “ವಿಭೇಷಣ?” “ಟಾಿನ್ಸಸ್ಫರ್ ಪ ೆಂಡಿೆಂಗಿನಲಿರಲ. ಲ ೊೇಕಸಭ , ರಾಜಾಸಭ ಗಳ್ ಚುನಾವಣ ಹತ್ರಿರ ಬ್ೆಂದಾಗ ಭನನಮತದ ಹ ೊಣ ನಿೇಡಿ ವಿಶ ೇಷ ಆಫೇಸರಾಿಗಿ ನ ೇಮಕ ಮಾಡಲಾಗುತಿದ ” “ಕುೆಂಭಕಣಿ?” “ಈ ರಕೆಸನದ ೇ ತ ೊೆಂದರ . ಮಾಜ ಪಿಧಾನಿಗಳ್ ಸೆಂಘದ ಅಧಾಕ್ಷಗಿರಿ ನಿೇಡ ೊೇಣವ ೆಂದರ ಹಾಲ ರಾಜಾ ಮುಖಾಮೆಂತ್ರಿಗಳ್ ಸೆಂಘಕ ೆ ಕ ೊೇಪ ಬ್ರುತಿದ . ರಾಜಾಗಳ್ ಮುಖಾಮೆಂತ್ರಿಗಳ್ ಸೆಂಘಕ ೆೇ ಅಧಾಕ್ಷನನಾನಗಿಸ ೊೇಣ ಎೆಂದರ ಸಕಾಿರಿ ಕಚ ೇರಿಗಳ್ಲಿ ನಿದಿ​ಿಸುವವರ ಒಕೊೆಟ್ಕ ೆ ಬ ೇಸರವಾಗುತಿದ . ಅಲಿನ ಅಧಾಕ್ಷಗಿರಿ ಕ ೊಟ್ಟರ ಸಭ , ಸಮಾರೆಂಭ, ತರಗತ್ರಗಳ್ಲಿ ನಿದಿ​ಿಸುವವರ ಸೆಂಘ ವಾಗಿವಾಗುತಿದ . ಆದದರಿೆಂದ ಕುೆಂಭಕಣಿನನುನ ಮಾಜ ಪಿಧಾನಿಗಳ್ ಅಧಾಕ್ಷರ ಸೆಂಘಕ ೆ ಮುಖಾಸಾರಾಗಿಸಲು ಮಾ.ಪಿ.ಸೆಂ. ಎೆಂದು ಟ ೈಪ್ ಮಾಡ ಮಾಡಿ ಎಸ ್ಮೆ​ೆಸ್ ಮಾಡಿ; ರಾ.ಮು.ಮೆಂ. ಸೆಂಘಕ ೆ ಅಧಾಕ್ಷರಾಗಬ ೇಕ ೆಂದರ ರಾ.ಮು.ಮೆಂ. ಎೆಂದು ಟ ೈಪ್ ಮಾಡ ಮಾಡಿ ಎಸ ್ಮೆ​ೆಸ್ ಮಾಡಿ; ಸ.ಕ.ನಿ.ಒ. ಮುಖಾಸಾನಾಗಬ ೇಕ ೆಂದರ ಸ.ಕ.ನಿ.ಒ. ಎೆಂದು ಟ ೈಪ್ ಮಾಡ ಮಾಡಿ ಎಸ ್ಮೆ​ೆಸ್ ಮಾಡಿ; ಸ.ಸ.ತ.ನಿ.ಸೆಂ.ಗ ಅಧಾಕ್ಷರಾಗಬ ೇಕ ೆಂದರ ಸ.ಸ.ತ.ನಿ.ಸೆಂ. ಎೆಂದು ಟ ೈಪ್ ಮಾಡ ಮಾಡಿ ಎಸ ್ಮೆ​ೆಸ್ ಮಾಡಿ ಎೆಂದು ಸಾವಿಜನಿಕರಿಗ ಹ ೇಳಿದ ದೇವ ” ಎೆಂದರು ಗುಪಿಚಿತಿ. “ಲಾಸ್ಟ ಕಾ​ಾೆಂಡಿಡ ೇಟ್. ಇಲಿಗ ಬ್ೆಂದಿಲಿ. ಅಜಿ ಇದ . ರಾಕ್ಷಸನ ಹ ಸರು ಭಸಾೆಸುರ...” “ಆಗಲ ೇ ಟಾಿನ್ಸಸ್ಫರ್ ಆಯಿಲಿೇ... ಕೊರಿಸಬಾರದವರನುನ ಅಧಿಕಾರದಲಿ ಕೊರಿಸಿ, ಮತ ಹಾಕ್ಲದುದಕ ೆ ತಲ ಯ ಮೆೇಲ ಕ ೈಹ ೊತುಿ ಕುಳಿತ್ರರುವ ರಾಜಾದ ಜನತ ಯೆೇ ಭಸಾೆಸುರನ ಈಗಿನ ಅವತಾರ. ಯಾವುದ ೊೇ ಸುಖದ ಕನಸು ಕೆಂಡು, ನ ಮೆದಿಯ ಬ ನುನ ಹತ್ರಿ, ತಮೆ ತಲ ಯ ಮೆೇಲ ತಾವ ೇ ಕ ೈಯಿಟ್ಟಟಕ ೊೆಂಡು ಸುಟ್ುಟ ಸುಡುಗಾಡಾಗುತ್ರಿರುವುದು ಕಾಣಲಲಿವ ೇ....” ನುಡಿದರು ಗುಪಿಚಿತಿ. ಸಭ ಬ್ಖ್ಾಿಸಾಿಯಿತು.  ಪುಟ - 6


ದ ೇಹವಿದು ನಿೇನಿರುವ ಗುಡಿಯೆ​ೆಂದು ತ್ರಳಿದು ಗುಡಿಸುವ ನು ದಿನ ದಿನವು ಹ ೇ ದ ೇವ ದ ೇವ ಮಾಲು, ಅಡಿಲ ೈಡ್

ಎದ ಯ ಕಮಲಾಕರದಿ ನಿೇನು ಮಿೇಯುವ ಯೆ​ೆಂದು ಕೆಂಬ್ನಿಯ ನವ ಜಲದಿ ದಿನವು ತ ೊಳ ವ ಈ ಮೆೇಲನದು ಶಿ​ಿೇ ಕು.ವ ೆಂ.ಪು ರವರ ಸುೆಂದರ ಕವಿತ ಯೆಂದರ ಸಾಲುಗಳ್ು. ದ ೇಹವ ೆಂಬ್ುದು ದ ೇವಸಾ​ಾನ. ಅದರ ೊಳ್ಗಿನ ದ ೇವರು ಎೆಂದರ ಆತೆನ ೇ. ಈ ನಮೆ ದ ೇಹವ ೆಂಬ್ ದ ೇವಸಾ​ಾನವನುನ ಶುಚಿಯಾಗಿ ಇಡಬ ೇಕು, ಅದನುನ ಶಿರ್ಥಲವಾಗದೆಂತ ನ ೊೇಡಿಕ ೊಳ್ಳಬ ೇಕು.

ಆ ದ ೇವನ ದ ೇಹದ ದ ೇವಸಾ​ಾನವನುನ ನಾವು ಮಾಡಿರುವ ನಮೆ ಅಪರಾಧಗಳ್ ಪಶಾುತಾಪದ ಕಣ್ಣಿೇರಿನಿೆಂದ ದಿನವೂ ಸವಚಛ ಗ ೊಳಿಸಬ ೇಕು. ರಾಜಸಿಕ ತಾಮಸಿಕ ಪಾನಿಯಗಳಿೆಂದ, ರಾಜಸಿಕ ತಾಮಸಿಕ ಆಹಾರಗಳಿೆಂದ ಮತುಿ ರಾಜಸಿಕ ತಾಮಸಿಕ ನಡವಳಿಕ ಯಿೆಂದ ಈ ನಮೆ ಕಾಯದ ದ ೇವರ ಗುಡಿ ಕ ಡುತಿದ . ಕ ೊಿೇಧ, ದ ವೇಷ, ಲ ೊೇಭ ಮೊದಲಾದವುಗಳಿೆಂದಲೊ ನಿದಾಿ, ಆಲಸಾ ಪಿಮಾದಗಳಿೆಂದಲೊ ಈ ನಮೆ ದ ೇಹ ದ ೇವಾಲಯಕ ೆ ಹಾನಿ ಉೆಂಟಾಗುತಿದ . ಕ ೊೇಪದಿೆಂದ ದ ೇಹದ ಮಾನಸಿಕ ಸಿಾತ್ರ ಹದಗ ಡುತಿದ . 'ಯಾರ ಮೆೇಲಾದರೊ ಅತ್ರಯಾದ ಕ ೊೇಪ ಬ್ೆಂದರ ಒೆಂದು ಲ ೊೇಟ್ ತಣ್ಣಿೇರು ಕುಡಿಯಿರಿ; ಅಥವಾ ಹತುಿ ಸಲ ದ ೇವರ ಜಪ ಮಾಡಿ; ಇಲಿವ ೇ ಒೆಂದು ಚಾಪ ಹಾಸಿ ಅದರ ಮೆೇಲ ಕ ೊೇಪ ಇಳಿಯುವವರ ಗ ಮಲಗಿ ಬಿಡಿ' ಎೆಂದು ಶಿ​ಿೇ ಜ.ಪ.ರಾಜರತನೆಂ ರವರು ತಮೆ 'ವಿಚಾರ ರಶಿೆ' ಯಲಿ ಸಲಹ ಕ ೊಟ್ಟಟದಾದರ . ಕ ೊೇಪ ಕ ಟ್ಟದುದ. ಕ ೊೇಪ ಬ್ೆಂದರ ಬಾಯಿಗ ಬ್ೆಂದೆಂತ ಬ್ಯುಾತ ಿೇವ . ಬ್ಯಿಾಸಿಕ ೊೆಂಡವರು ಅವರೊ ಬಾಯಿಗ ಬ್ೆಂದೆಂತ ಬ್ಯುಾತಾಿರ . ಇದರಿೆಂದ ಸಾಯುವವರ ಗ ಮನಸಾಿಪ ಉೆಂಟಾಗುತಿದ . ಐದು ನಿಮಿಷದ ಕ ೊಿೇಧವು ಐದು ತಲ ಮಾರಿನವರ ಗೊ ಜದುದ ಬ ಳ ಯಬ್ಹುದು. ಅಸಿಾ ಪೆಂಜರದ ಈ ದ ೇಹವ ೇ ನಿಜವಾದ ಹಸಿ​ಿನಾಪುರ. ನಮೆ ಅಜ್ಞಾನವ ೇ ಈ ನಗರದ ೊಳ್ಗಿನ ಕುರುಡು ದ ೊರ ಧೃತರಾಷರ. ನಮೆ ಸುಜ್ಞಾನವ ೇ ಧಮಿ ರಾಜನಾದ ಯುಧಿಷ್ಟಠರ. ದ ೇವರ ದ ೇವನಾದ ಶಿ​ಿೇ ಹರಿಯ ನಾಮಸೆರಣ ಯಿೆಂದ ಮಾನವನ ಸಹಜ ಧಮಿಕ ೆ ಜಯ ದ ೊರಕಲ. ಸುಮೆನ ಹ ೊರಳ್ುವ ನಾಲಗ ಭಗವೆಂತನ ಹ ಸರನುನ ಆಗಾಗ ಉಲಯುತ್ರಿರಲ. ದ ೇಹಕ ೆ ಸರಿಯಾದ ವಾ​ಾಯಾಮ ಬ ೇಕು. ಉತಿಮ ಆಹಾರ ಸ ೇವಿಸುವ ನಿಯಮ ಬ ೇಕು. ದ ೇಹವನುನ ಅಚು​ುಕಟಾಟಗಿ ಇಡಲು ಶಿಮಿಸಬ ೇಕು. ಆರ ೊೇಗಾಕರ ದ ೇಹದಲಿ ಶಾೆಂತ್ರ ಸ ಾೈಯಿಗಳ್ು ಅಧಿಕವಾಗುತಿದ ಮತುಿ ಆತೆ ವಿಶಾವಸ ಮೊಡುತಿದ . ಉತಿಮ ಮಾನಸಿಕ ಮತುಿ ಧ ೈಹಿಕ ಸಿಾತ್ರ ನಮಗ ಆನೆಂದವನುನ ತರುತಿದ . ನಾವು ಆನೆಂದವಾಗಿದದರ ಇತರರನೊನ ಆನೆಂದವಾಗಿಡಲು ಸುಲಭ ಸಾಧಾ. ಶಿ​ಿೇ ಕು.ವ ೆಂ.ಪುರವರು ಆ ಮೆೇಲನ ಕವಿತ ಯಲಿ ತ್ರಳಿಸಿದೆಂತ ನಮೆ ದ ೇಹವನುನ ದಿನದಿನವೂ ಸವಚಛಗ ೊಳಿಸಬ ೇಕು. ದ ೇಹ, ಆತೆ ಮತುಿ ದ ೇವನ ಚಿೆಂತನ ನಮಗ ಲಿ ನಿರೆಂತರವಾಗಲ. ಸತ್ ಚಿತ್ ಆನೆಂದ ಸದಾ ನಮಗ ಲಿ ದ ೊರಕಲ. ಸವ ೇಿ ಜನಾುಃ ಸುಖಿನ ೊೇ ಭವೆಂತು.

ಬಾಲಗ್ ಲ ೀಕ ಓದಲ್ು ಚಿತ್ರದ ಕ ಳಗಿರುವ್ ಲ್ಲಂಕ್ ಕಲಕ್ ಮಾಡ್ನ

ಕನಕಾಪುರ ನಾರಾಯಣ

ಸುದಶಿನ್ಸ. ಏನ್ಸ

ಬ್ದರಿ ತಾ​ಾಮಗ ೊೆಂಡುಿ

ಇವರ “ಚಕ ೆ ಮೊಗು​ು”

ಇವರ “ಅನಿವಾಸಿ”

ಇವರ “ಕಾವಾ ಕಸೊಿರಿ”

ಸಿೆತಾ ಮೆೇಲ ೊೆೇಟ ಇವರ “ಮೆಂದಹಾಸ”

ಮಹಾೆಂತ ೇಶ್ ಸಿ. ಇವರ “ಹೆಂಗ ಸುಮ್ನನ...”

ಪುಟ - 7


ಆಸ್ ರೀಲ್ಲಯಾದ ಹ ವ್ುಗಳು

ಸ್ೌತ್ ಆಸ್ ರೀಲ್ಲಯ ರಾಜಯ ಪುಷ್ಪ – ಸಟರ್ಟ್ ಡ ಸರ್ಟ್ ಪ್ರೀ 

ಮಾಹಿತ್ರ ಸೆಂಗಿಹ: ಬ್ದರಿ ತಾ​ಾಮಗ ೊೆಂಡುಿ

ಆಸ ರೇಲಯಾದ ರಾಜಾವೆಂದಾದ ಸೌತ್ ಆಸ ರೇಲಯದ ಪುಷಾ

ಸಟಟ್ಿ ಡ ಸಟ್ಿ ಪೇ – ಹೊವು

ಲಾೆಂಛನವಾಗಿರುವ ಸಟಟ್ಿ ಡ ಸಟ್ಿ ಪೇ ಎನುನವ ಈ ಪುಷಾದ ಸಸಾಶಾಸಿರೇಯ ಹ ಸರು “ಸ ವೇಯ್ನ ಸ ೊೇನ ಫಾಮೊೇಿಸ” 

ಸುಮಾರು ೩೦ ಸ ೆಂಟ್ಟಮಿೇಟ್ರ್ ಎತಿರಕ ೆ ಬ ಳ ಯುವ ಈ ಸಸಾವು ಭೊಮಿಯ ಮೆೇಲ ಸಾಕಷುಟ ವಿಸಾಿರವಾಗಿ ಹರಡಿಕ ೊೆಂಡಿರುತಿದ

ರ ೇಷ ೆಯೆಂತಹ ಹಸಿರು-ಬ್ೊದು ಬ್ಣಿದ ಎಲ ಗಳ್ುಳ್ಳ ಈ ಸಸಾವು ಟ ೊಮೆೇಟ ೊ ಎಲ ಗಳ್ಲಿರುವೆಂತ ಸಣಿ ಸಣಿ ರ ೊೇಮಗಳ್ನುನ ಹ ೊೆಂದಿರುತಿದ

ಸೌತ್ ಆಸ ರೇಲಯ ರಾಜಾದ ಪುಷಾ ಲಾೆಂಛನವಾಗಿ ನವ ೆಂಬ್ರ್ ೨೩ ೧೯೬೧ ರಲಿ ಅೆಂಗಿೇಕರಿಸಲಾಯಿತು.

ವಿಕ ೊಟೇರಿಯ ರಾಜಾ ಹ ೊರತು ಪಡಿಸಿ ಬ್ಹುತ ೇಕ ಎಲ ಿಡ ಕಾಣಸಿಗುವ ಈ ಹೊಗಿಡವು ನಮೆ ಬ ರಳ್ುಗಳ್ುದದದಷ್ಟಟರುವ ಕ ೆಂಪು ಹೊವನುನ ಆರ ೆಂಟ್ು ಗುೆಂಪುಗಳ್ಲಿ ಬಿಡುತಿವ

ದಟ್ಟಕ ೆಂಪು ಹೊವಿನ ಮಧಾಭಾಗದಲಿ, ಮಿೆಂಚುವ ಕಪುಾಬ್ಣಿದ ಉಬಿುರುವುದು ಈ ಹೊವಿನ ವ ೈಶಿಷಟೂ 

ಕನಿಡದಲ್ಲಲ ಟ್ ೈಪ್ ಮಾಡ ೀದು ಹ ೀಗ

ಸಟಟ್ಿ ಡ ಸಟ್ಿ ಪೇ ಹೊವಿರುವ ಒೆಂದು ಸಾಟೂೆಂಪ್ ಮಾಡ

ಹ ೊರನಾಡ ಚಿಲುಮೆ - ಸ ಪ ಟೆಂಬ್ರ್ ೨೦೧೩ ರ ಸೆಂಚಿಕ ಯಲಿ google input tools ಉಪಯೇಗಿಸಿ ಕನನಡದಲಿ ಹ ೇಗ ಟ ೈಪ್ ಮಾಡ ಮಾಡಬ್ಹುದು ಎೆಂದು ತ್ರಳಿದು ಕ ೊೆಂಡಿರಿ. ಪೂಣಿ ಮಾಹಿತ್ರಗ ಸ ಪ ಟೆಂಬ್ರ್ ೨೦೧೩ ರ ಸೆಂಚಿಕ ಯನುನ ನ ೊೇಡಲು ಈ ಲೆಂಕ್ ಕ್ಲಿಕ್ ಮಾಡಿ. ಸಂಕ್ಷಿಪತ ಮಾಹತ ಇಲ್ಲಲದ

ಗೊಗಲ್ ಇನುಾಟ್ ಟ್ೊಲ್​್ (Google input tools) ಯೊನಿಕ ೊೇಡ್ ಆಧಾರಿತ ಒೆಂದು ತೆಂತಾಿೆಂಶ. ಇದನುನ ನಿಮೆ ಕೆಂಪೂಾಟ್ರ್ ನಲಿ install ಮಾಡಿದರ ಕನನಡದಲಿ ನಿೇವು ನ ೇರವಾಗಿ word, excel ಇತಾ​ಾದಿ office ಸಾಫ ಟವೇರ್ ಅಲಿದ , ಸಮಾಜ ತಾಣಗಳಾದ ಫ ೇಸು​ುಕ್ , ಜ-ಪಿಸ್ ಇತಾ​ಾದಿಗಳ್ಲೊಿ ಟ ೈಪ್ ಮಾಡ ಮಾಡಬ್ಹುದು.

1.

http://www.google.com/inputtools/windows/index.html - ಈ ಲೆಂಕ್ ಕ್ಲಿಕ್ ಮಾಡಿ ಇರುವ ಹಲವಾರು ಭಾಷ ಗಳ್ ಲಸ್ಟ ನಲಿ ಕನನಡ ಕ್ಲಿಕ್ ಮಾಡಿ install ಮಾಡಿ. ಆೆಂಗಿ ಭಾಷ ಯಲಿ ಟ ೈಪ್ ಮಾಡ ಮಾಡುತ್ರಿದಾದಗ ಕನನಡ ಟ ೈಪ್ ಮಾಡ ಮಾಡಲು ಒಟ್ಟಟಗ CTRL + G ಕ್ಲೇ ಒತ್ರಿ. ಆಗ ಆೆಂಗಿದಿೆಂದ ಕನನಡಕ ೆ ಕ್ಲೇಲಮಣ ಸಿದಾವಾಗುತಿದ . ನೆಂತರ ನಿೇವು ಮತ ಿ ಆೆಂಗಿ ಪದ ಬ್ಳ್ಸಬ ೇಕಾದರ ಮತ ಿ CTRL + G ಕ್ಲೇ ಒಟ್ಟಟಗ ಒತ್ರಿ. ಸೊಚನ : ಕ ಲವಮೆ​ೆ ಈ ಬಾಕ್​್

ಕಾಣ್ಣಸದಿದದರ ಒಟ್ಟಟಗ ALT + SHIFT ಕ್ಲೇ ಒತ್ರಿ

ನೀವ್ೂ ಜಾಹೀರಾತ್ು ನೀಡಲ್ು ಬಯಸುವಿರಾದರ ನಮಗ ಇ-ಮೆೀಲ್ ಮಾಡ್ನ: horanadachilume@gmail.com

Contact Mr Sudheendra Rao EMAIL Mobile 0415 291 723

Contact Mr.Sathya Bhat EMAIL Mobile 0412 918 511

Contact Mr Umesh EMAIL Mobile 0401 034 456

Contact Mr Eranna Gotyal EMAIL Mobile 0404 215 605

ಪುಟ - 8


ಕಥಾ ಚಿಲುಮೆ

ನಾಯಿ ಮತ್ುತ ಮೊಲ್

ಕನಕಾಪುರ ನಾರಾಯಣ

ನಾಯಿಯೆಂದು ಮೊಲವನುನ ಅಟ್ಟಟಸಿಕ ೊೆಂಡು ಓಡಿತು, ಮೊಲ ಬ್ಹಳ್ ವ ೇಗವಾಗಿ ಓಡಿ ಕಣ್ ತಪಾಸಿಕ ೊೆಂಡು ಮರ ಯಾಯಿತು. ಇದನುನ ನ ೊೇಡುತ್ರಿದದ ಬ ಕ ೊೆ​ೆಂದು "ನಿನನ ಕ ೈಯಲಿ ಅಷುಟ ಸುಲಭವಾಗಿ ಓಡಲಾಗಲಲಿ, ಅಬ್ು ಮೊಲ ಅದ ಷುಟ ವ ೇಗ !" ಎೆಂದು ಅಣುಗಿಸಿತು. ಅದಕ ೆ ನಾಯಿ "ನಿೇನ ೇಕ ಆಶುಯಿಗ ೊೆಂಡಿದಿದೇಯೆ, ನಾನು ಮೊೇಜಗ ಅಟ್ಟಟಸಿಕ ೊೆಂಡು ಹ ೊೇದ , ಆದರ ಅದು ಪಾಿಣ ಭೇತ್ರಯಿೆಂದ ಓಡಿತು" ಎೆಂದಿತು. ನಿೇತ್ರ: ನಮೆ ವತಿನ ಯು ಪರಿಸಿಾತ್ರಗ ಅನುಗುಣವಾಗಿರುತಿದ . 

ಬ ೀಕಾಗುವ್ ಸ್ಾಮಗಿರಗಳು 

ನಾಲುೆ ಉದದವಾದ ಬ್ದನ ೇಕಾಯಿಗಳ್ು

ಎರಡು ಬ್ಟ್ಟಲು ಮೊಸರು

ನಾಲುೆ ಹಸಿಮೆಣಸಿನ ಕಾಯಿ

ಹಸಿ ಶುೆಂಟ್ಟ ಸಣಿ ತುೆಂಡು

ಎರಡು ಚಮಚ ತುಪಾ

ಒೆಂದು ಚಮಚ ಉಪುಾ

ವಗುರಣ ಗ ಸಾಸಿವ ,ಕರಿ ಮೆಣಸು

ಮಾಡುವ್ ವಿಧಾನ 

ಬ್ದನ ೇಕಾಯನುನ ಕ ೆಂಡದಲಿ ಅಥವಾ ಗಾ​ಾಸ್ ಒಲ ಯ ಮೆೇಲ ಸುಟ್ುಟ ಆರಿದ ಬ್ಳಿಕ ಸಿಪ ಾ ತ ಗ ಯಿರಿ

ಅದನುನ ಒೆಂದು ದಪಾತಳ್ದ ಪಾತ ಿಯಲಿ ಕ್ಲವುಚಿ

ಅದಕ ೆ ಹಸಿಮೆಣಸಿನ ಕಾಯಿ,ಶುೆಂಟ್ಟ ಅತ್ರ ಸಣಿಗ ಕತಿರಿಸಿ ಉಪುಾ, ಮೊಸರು ತುಪಾದಲಿ ಒಣಮೆಣಸಿನಕಾಯಿ, ಸಾಸಿವ ,

ರ ಸಿ ಪ್ರ ಕ ಡ್ನತೀ ರಾ!

ಮೆಣಸಿನ ವಗುರಣ ಹಾಕ್ಲ, ಕಲಸಿ - ಬ್ಡಿಸಿ 

ಗಮನಿಸಿ ಇದ ೇ ರಿೇತ್ರ ಬ ೇಯಿಸಿದ ಆಲೊಗಡ ,ಡ ಬಾಳ ೇಕಾಯಿ,ಗ ಣಸು,ಬ್ೊದಕುೆಂಬ್ಳ್ಕಾಯಿ ಗಳ್ಲೊಿ ಮೊಸರು ಗ ೊಜೆನುನ ಮಾಡಬ್ಹುದು. ಇನ ಿ ನ ರಾರು ರ ಸಿಪ್ರಪಗಳಿಗ www.sugamakannada.com ಗ ಭ ೀಟಿಕ ಡ್ನ.

ಒಂದರ ಲ ಲಂದು ಒಗಟು

೧. ಮ ರಕ್ಷ್ರದ ಈ ಪದವ್ು, ನಾಶವಾಗುವ್ುದಿನಿಲ್ಲ, ನಾವಿರುವ್ ಜಾಗವ್ು ಇದ ೀ ಎಂದು ಕ ೀಳುತತದ ೨. ಮೊದಲ ರಡಕ್ಷ್ರವ್ು ಒಂದು ಬಗ ಯ ಮರ ೩. ಕ ನ ಯೆರಡು ಕ ಡ್ನದರ ಮುಗಿದಂತ ಯೆೀ ಸರಿ ೪. ಮೊದಲ್ಲನ ಅಕ್ಷ್ರಕ ೆ ಕ ನ ಯಕ್ಷ್ರ ಸ್ ೀರಿಸಿದರ ಪೀಷ್ಕರ ಬದಲ್ು ನ ೀಡ್ನಕ ಳು​ುವ್ ಒಬಾ​ಾಕ

ಉತ್ತರಕ ೆ ಪುಟ ೧೦ ನ ೀಡ್ನ

ಪುಟ - 9


ನಿಮೆ ಕವನ ಕಳಿಸಿ –

ಕಾವ್ಯ ಚಿಲ್ುಮೆ

horanadachilume@gmail.com

ನಧಿ ಕ ೀಶದಲ್ಲಲ ಮುದ ಪಾಶದಲ್ಲಲ ಆ ಭಾಷ ಯಲ್ಲಲ ಬದ್ದ ಆಶ ಯಲ್ಲಲ ಹ ಸ ಕಾವ್ು ಆಗಿ ಬ ಸ ನ ೀವ್ು ಆಗಿ ಸಸಿಯಾಯಿತ್ಲ್ಲ ಮರಳಲ್ಲಲ ನನಿವ್ನ ಹಾಡು ಕ ರಳಲ್ಲಲ

ಇನಿವ್ನ ನ ೀಡುವ್ುದ ಇರುಳಲ್ಲಲ ಕಣಣ ಕಣಣ ಜ ೀಡ್ನಯಲ್ಲ ಅಳ ವ

ಅಂದವಾಗಿ ಆ ಕಂದನಾಗಿ ಆನಂದವಾಗಿ ಆ ಬಂಧುವಾಗಿ ಬಿಗಿ ಬಂಧವಾಗಿ ಆ ಸಿಂಧುವಾಗಿ ಧಿೀ ಇಂದರನಾಗಿ

ಆ ಸಣಣ ದನಯು ಹ ರಳಲ್ಲಲ

ನಲ್ಲವ್ು ಆದ ಆ ಹ ಳವ್ು ಆದ ಹರಳಲ್ಲಲ

ಹಸಿ ಹುಲ್ಲ ಸವ ದ ಆ ಹುಲ ಲಯಾಗಿ

ಆ ಮತ್ುತ ಅವ್ಗ ಈ ಮುತ್ುತ ಇವ್ಗ

ಹ ಸ ಬ ಲ್ಲವಾಗಿ ಆ ಭಲ ಲಬಾಗಿ ವಿಷ್ ವಿಲ್ಲವಾಗಿ ಯಶ ನಲ ಲಯಾಗಿ ಬಸಿದ್ದದುಿ ಹುಸಿಯೆ ಆ ನ ರಳಲ್ಲಲ

ಹ ತ್ುತ ಹ ತ್ುತ ಆ ತ್ುತ್ುತ ನಮಗ ಜೀವ್ನವ್ು ಶರಧಿ ಅದ ಕ ಲ್ಲಲ ಪರಧಿ ಕರಗಿ ಕರಗಿ ನೀರಾಗಿ ಹರಿವ ಇರುಳಲ್ಲಲ -ಮಾಲ್ು, ಅಡ್ನಲ ೈಡ್

೧. ೧೯೫೬ ರಲಿ ಕನಾಿಟ್ಕ ರಾಜಾದ ರಚನ ಯಾದ ನೆಂತರ ಮೊದಲ ರಾಜಾಪಾಲರಾಗಿ ನ ೇಮಕವಾದವರು ಯಾರು? ಈಗಿರುವ ರಾಜಾಪಾಲರು ಎಷಟನ ಯವರು? ೨. ಇದುವರ ಗಿನ ರಾಜಾಪಾಲರಲಿ ಅತಾೆಂತ ದಿೇಘಿಕಾಲ ರಾಜಾಪಾಲರ ಹುದ ದಯಲಿದದವರು ಯಾರು? ಇವರ ಅಧಿಕಾರದ ಸಮಯ ಯಾವುದು?

ಹುಡುಗ: ನ ನ ನ ನಿಮೆನ ಗ ಹ ೊೇಗಿದ ದ...ನಮ್ನ ಮದ ವ ಆಗ ೊೇದು ಡೌಟ್ು ಹುಡುಗಿ: ಯಾಕ ? ನಿೇನು ನನನಪಾನನ ಮಿೇಟ್ ಮಾಡಿದಾ​ಾ? ಹುಡುಗ ; ಇಲಿ. ಹುಡುಗಿ:ನೆಂಮಮೆನನ ಮಿೇಟ್ ಮಾಡಿದಾ​ಾ ? ಹುಡುಗ: ಇಲಿ ನಿನ್ಸ ತೆಂಗಿೇನ ಮಿೇಟ್ ಮಾಡ ದ

ಸರಿ ಉತಿರಕ ೆ ಪುಟ್ ೨೦ ನ ೊೇಡಿ ಒಂದರಲ ಲಂದು ಒಗಟು – ಉತ್ತರ

೧. ಆಲ್ಯ ೨. ಆಲ್ ೩. ಲ್ಯ ೪. ಆಯ

ಮತ್ತಷ್ುಟ ಹಾಸಯಕ ೆ ಭ ೀಟಿ ಕ ಡ್ನ – ಸುಗಮ ಕನಿಡ ಕ ಟ

ಪುಟ - 10


ಪದ-ಪುಂಜ (ಶಾನ ತಲ ಕ ಡಿಸ ೊೆೇಬ ೇಡಿ)

ಜನವ್ರಿ ಪದ ಪುಂಜ – ಉತ್ತರ

ಕ ಳ್ಕೆಂಡ ವಾಕಾಕ ೆ ಅಥಿಬ್ರುವೆಂತ ಬಿಟ್ಟ ಜಾಗ ತುೆಂಬ್ುವ ಹಾಗ ಉತಿರ ಹುಡುಕ್ಲ

ಕಳ ದ ತ್ರೆಂಗಳ್ ಪದ ಪುೆಂಜಕ ೆ ಸರಿಯಾಗಿ ಉತಿರಿಸಿದವರು

      

ಸುಮ ಅಶ ೀಕ್, ಸಿಡ್ನಿ ರಾಘವ ೀಂದರ ಮ ತ್, ಬ ಂಗಳೂರು ಅನು ಶ್ವ್ರಾಮ್, ಸಿಡ್ನಿ ಪದಮನಾಭ, ತ್ುಮಕ ರು ಸ್ಾ​ಾತ, ಚಿಕೆಮಗಳೂರು ಶ್ರೀಕಂಠ ಮ ತ್, ಗುಬಿಾ ಹರಿಣಿ ರಾವ್, ನವ್ದ ಹಲ್ಲ

ಜನವ್ರಿ ತಂಗಳ ಪದಪುಂಜದ ಉತ್ತರ

ನಿಮೆ ಉತಿರ ಈಮೆೈಲ್ ಮಾಡಿ, (horanadachilume@gmail.com) ಫ ಬರವ್ರಿ ೨೫ ತ್ಮಮ ಉತ್ತರ ಕಳುಹಸಲ್ು ಕಡ ಯ ದ್ದನಾಂಕ. ನಿಮೆ ರೆಂಗ ೊೇಲ ಇಲಿ ಕಾಣಬ ೇಕ ೇ? ಇ-ಮೆೇಲ್ ಮಾಡಿ: horanadachilume@gmail.com

ರೆಂಗ ೊೇಲ ಬ್ುಕ್ ಭಾರತ್ರೇಯ ಸೆಂಸೃತ್ರಯಲಿ, ನಿಯಮ ಪಿಕಾರ ಮಾಡುವ ಅನ ೇಕ ಕಾಯಿಗಳ್ಲಿ ರೆಂಗ ೊೇಲ ಬಿಡಿಸುವುದೊ ಒೆಂದು. ಸಾಮಾನಾವಾಗಿ ಮನ ಯ ಹ ಣುಿ ಮಕೆಳ್ು ತಮೆ ದ ೈನೆಂದಿನ ಚಟ್ುವಟ್ಟಕ ಯ ಒೆಂದು ಅೆಂಗವಾಗಿ ರೆಂಗ ೊೇಲ ಹಾಕುವುದನುನ ರೊಡಿಸಿಕ ೊೆಂಡಿರುತಾಿರ . ಮನ ಯ ಮುೆಂದ ರೆಂಗ ೊೇಲ ಇದದರ ಅದ ಷುಟ ಲಕ್ಷಣ!

7-11

ಕ ೇವಲ ಸೆಂಸೃತ್ರ ಅಷ ಟೇ ಅಲಿದ , ರೆಂಗ ೊೇಲ ಬಿಡಿಸುವುದರಿೆಂದ, ರ ೇಖ್ಾ ಗಣ್ಣತ ಉತಿಮಪಡಿಸಿಕ ೊಳ್ುಳವಲಿ ಸಹಕಾರಿ. ಅದ ಷುಟ ಚುಕ್ಲೆಗಳ್ು, ಎೆಂತ ೆಂತಹ ರ ೇಖ್ ಗಳ್ು, ತರಹಾವರಿ ನಮೊನ ಗಳ್ು. ಅಬ್ು! ರೆಂಗ ೊೇಲ ನಿಮಗ ಬ ರಗು ಮಾಡಿಲಿವ ೇ? ಒಮೆ​ೆ ರೆಂಗ ೊೇಲಯಲಿ ಕ ೈ ಆಡಿಸಿ ನ ೊೇಡಿ, ಒೆಂದು ಕಾವಾವ ೇ ಹುಟ್ಟಟೇತು ... 

ಕುೆಂದಣಮಯವಾದ ರೆಂಗ ೊೇಲಯಲಿ ಅನೆಂತನ ಗೆಂಟ್ು ೧೫ ಚುಕ ೆ, ೧೫ ಸಾಲು ರಚನ : ಶಿ​ಿೇಮತ್ರ ರಶಿೆ ಸ ೊೇಮಶ ೇಖರ್, ಬ ೆಂಗಳ್ೂರು

ಪುಟ - 11


ನನಿ.... ಹ ನಗ ಚ ಲ್ುಲವ್ ಮುದುಿ ಮುಖ: ನನಿ.... ಎದ ಯ ಮೆೀಲ್ಲಟುಟ ನ ೀಡು ಹೃದಯದ ಗಾಯಗಳಿಗ ಔಷ್ಧಿಯಾಗಬಹುದ ೀನು ? ಇಲ್ಲವ .... ಹಳ ನ ೀವ್ ಮರ ಯಲ್ು ಹ ಸದ ಂದು.... ಸಿಹ ನ ೀವ್ ಕ ಡಬಲ್ಲದ ೀನು ?

ಪಕೃತಯ ವಿಕ ೀಪಕ ೆ ಸಿಕೆರುವ್ ಲಾತ್ ರ್ ನಂತ ; ಗುರುದಾ​ಾರದಲ್ಲಲ ನಡ ದ ದುರಂತ್ ಕತ ಯಂತ ; ವಿಷ್ ಅನಲ್ಕ ೆ ತ್ತ್ತರಿಸಿದ ಭ ಪಾಲ್ ನಗರದಂತ ; ಮೀಸಲಾತ ವಿವಾದಕ ೆ ಸಿಕೆದ ಗುಜರಾತನಂತ ; ನರಕವಾಗುತತರುವ್ ಕಾಶ್ೀರದಂತ ; ಸದ್ದಿಲ್ಲದ ೀ ಕುಸಿದ.... ಗಂಗಾರಾಮ್ ಕಟಟಡದಂತ ; ನನಿತ್ನ - ನನಿ ಈ ಯೌವ್ನ ನನಿಂದ ಕುಸಿಯುವ್ ಮುನಿ ನೀ ನನಿವ್ಳಾಗು ಚಿನಿ !!

ಪುಟ - 12


ನ ನಪು

ನಮ ಮರ ಸಂತ

ಸಿೆತಾ ಮೆೇಲ ೊೆೇಟ

ಮೊನ ನ ತರಕಾರಿ ಕ ೊಳ್ಳಲ ೆಂದು ನಮೊೆರ ಫ ಿಮಿೆಂಗಟನ್ಸ ವಾರದ ವ ಜಟ್ಬ್ಲ್ ಮಾಕ ಿಟ್ ಅಲಿಲಿ ಫ ಮಿ ಿ ೆಂಗಟನ್ಸ ಸೆಂತ ಗ ಹ ೊೇಗಿದ ದ. ಏನು ಸಿಕಾೆಪಟ ಟ ಜ ೊೇರು ಶಬ್ದ, ಎಲಿ ನ ೊೇಡಿದರಲಿ ದ ೊಡಡ ದ ೊಡಡ ಟಾಿಲ ಗಾಡಿಗಳ್ ತುೆಂಬಿದ ಸ ೊಪುಾ, ಹಣುಿ ಮತುಿ ತರಕಾರಿಗಳ್ು, ಜನ ಜೆಂಗುಳಿ, ಹಣುಿ ತರಕಾರಿಗಳ್ ಬ ಟ್ಟ ಒೆಂದು ಕ್ಷಣ ಈ ಗಲಾಟ ಅನುಭವವ ೇ ನನನನುನ ಎಲಿಗ ೊೇ ಕರ ದುಕ ೊೆಂಡು ಹ ೊೇಗಿಬಿಟ್ಟಟತು. ಹತುಿ ಡಾಲರ್… ಹತುಿ ಡಾಲರ್… ಕ ೊನ ಬಾಕ್​್ ಅೆಂತ ಕೊಗಿ ಕೊಗಿ ಕರ ಯುತ್ರದದ ಮಾವಿನ ಹಣ್ಣಿನ ವತಿಕ ಗಿರಾಕ್ಲಗಳ್ನುನ ಸ ಳ ಯಲು ಮಾಡುತ್ರದದ ಪಿಯತನ ನನನನುನ, ಬಾಲಾದಲಿ ಹ ೊೇಗುತ್ರಿದದ ಹಾಸನ ಜಲ ಿಯ ರಾಮನಾಥಪುರದ ಪುಟ್ಟ ಗಾಿಮದ ಸೆಂತ ಯ ನ ನಪನ ತ ಕ ೆಗ ತಳಿಳತುಿ. ಸೆಂತ ಅೆಂದರ ನನಗ ನ ನಪಗ ಬ್ರುವುದು, ದ ೇವರ ರಥ ೊೇತ್ವ, ಅೆಂಗಡಿಗಳ್ ಸಾಲು, ಬ್ಣಿಬ್ಣಿದ ಬ್ಳ ಸರ ನ ೇತುಹಾಕ್ಲದ ದೃಶಾ, ಐಸ್ ಕಾ​ಾೆಂಡಿ, ಪುರಿ ಬ ಟ್ಟ, ಹ ಚಿುಟ್ಟ ಹಣುಿಗಳ್ು, ದೊರದೊರಿೆಂದ ಬ್ೆಂದ ರ ೈತರು, ಇಲಿೆಂದಲಿಗ ವ ೇಗದಿೆಂದ ಓಡಾಡುವ ಜನರು, ಮಕೆಳ್ ಸೆಂತ ೊೇಷದ ಕ ೇಕ , ನಗು. ಏನ ೊೇ ಸೆಂಭಿಮ ತುೆಂಬಿ ತುಳ್ುಕುತ್ರಿದದ ವಾತಾವರಣ. ಕ ೊಯುಿ ಮಾಡಿದ ಬ್ಳಿಕ ಅದ ೇ ತಾನ ೇ ಸೆಂತ ಗ ಬ್ೆಂದ ತಾಜಾ ಹಣುಿಗಳ್ು, ಹೊವು ಮತುಿ ತರಕಾರಿಗಳ್ು ಅದ ೆಂತಾ ಸುವಾಸನ ಬಿೇರುತ್ರದದವು. ಪಾಿಸಿಟಕ್ ನಿೆಂದ ಮುಚಿುರದ, ಬಾಿೆಂಡ್ ಹ ಸರು ಗಿಸರು ಇಲಿದ ತಾಜಾಮಾಲು. ಆದರ ಇಲಿ ಸಿಗುವ ಯಾವ ಹಣುಿಗಳ್ ವಾಸನ ಯೊ ಅದಾ​ಾಕ ೊೇ ಅಷುಟ ತಾಜಾ ಅನಿಸುವುದಿಲಿ, ಆದರ ನ ೊೇಡಲು ಮಾತಿ ದಷಟ ಪುಷಟವಾಗಿ ಬ್ಣಿಬ್ಣಿವಾಗಿ ಮನ ಸ ಳ ಯುತಿವ . ಒೆಂದ ೊೆಂದು ಮಾವಿನ ಹಣುಿ ಸುಮಾರು ಅಧಿ ಅಥವಾ ಮುಕಾೆಲು ಕ ೇಜ ತೊಗುತಿವ . ಸಾಳಿೇಯಯವಾಗಿ ಬ್ದಲಾಯಿಸಿ ಬ ಳ ದ ಹಣುಿಗಳ್ು ಮತುಿ ತರಕಾರಿಗಳ್ು ಇಲಿಯ ವಿಶ ೇಷ. ಆದರ ಪರಿಮಳ್ ಅಷ ೊಟೆಂದಿಲಿ. ಎಲಾಿ ಕಾಲದಲೊಿ ಎಲಾಿ ಸಿೇಸನ್ಸ ಹಣುಿಗಳ್ು ದ ೊರ ಯುತಿವ . ಇನ ನಲ ೊಿೇ ಬ ಳ ದ ತರಕಾರಿಗಳ್ು ನಮಗ ಕ ೊೇಲ್ಡ ಸ ೊಟೇರ ೇರ್ಜ್ ಮೊಲಕ ಹಾರಿ ಬ್ೆಂದಿರುತಿವ , ಆ ಹಾರಿದ ಸಮಯದಲಿ ಅದರ ನ ೈಜ ವಾಸನ ಮತುಿ ಬ್ಣಿ ಕಳ ದುಕ ೊೆಂಡಿರುತಿವ . ಅದನುನ ನ ೈಜವಾಗಿ ಕಾಣಲು ಅದ ಷುಟ ರಾಸಾಯನಿಕ ಸ ರೇ ಹ ೊಡ ದಿರುತಾಿರ ೊೇ ದ ೇವರ ೇ ಬ್ಲಿ. ಇಲಿಯ ಸೆಂತ ಮತುಿ ನಮೊೆರ ಹಳಿಳಯ ಸೆಂತ ಗ ಒೆಂದ ೇ ಹ ೊೇಲಕ ಏನಪಾ​ಾ ಅೆಂದ ಿ ಜ ೊೇರಾಗಿ ಕೊಗುವ ವತಿಕರು, ತಮೆ ಸರಕು ಬ ೇಗ ಮಾರಾಟ್ ಆದ ಿ ಸಾಕಪಾ ಎೆಂಬ್ ಮುಖಭಾವ, ಅದ ೇ ಸೆಂತ ಯ ಜನ ಜೆಂಗುಳಿ.. ಇಲಿನ ಸೆಂತ ಗಳ್ಲಿ ಕ ಲವು ಸಿದದ ಪಡಿಸಿದ ಆಹಾರಗಳ್ೂ ದ ೊರ ಯುತಿವ . ತರಕಾರಿ ಕ ೊೆಂಡು ಅಲ ಿೇ ಕೊತು ತ್ರೆಂಡಿ ತ್ರೆಂದು ಕಾಫ ಕುಡಿದು ಕೊಡ ಬ್ರಬ್ಹುದು. ನಿರಾಳ್ವಾಗಿ ಕೊತು, ಹರಟ ಹ ೊಡ ಯುತಾಿ ತ್ರನುನವ ಜನರ ನ ೊೇಡುವುದು ಕೊಡ ಒೆಂದು ವಿಶ ೇಷ ದೃಶಾವ ೇ. ಇಲಿಯ ಸೆಂತ ಗಳ್ಲಿ, ತರಕಾರಿ ಮತುಿ ಹಣುಿ ಜ ೊತ ಗ ಬ್ಟ ಟ ಬ್ರ , ದಿನ ನಿತಾಕ ೆ ಬ ೇಕಾದ ಇನೊನ ಎಷ ೊಟೇ ಸರಕುಗಳ್ು ಕೊಡ ಮಾರಟ್ಕ ೆ ಇರುತಿವ . ವಿದುಾತ್ ಉಪಕರಣಗಳ್ ಬಿಡಿ ಭಾಗಗಳ್ು, ಫನಿ​ಿಚರ್, ಪಾತ ಿ ಪಗಡಿಗಳ್ು, ಕಾಪ ಿಟ್ ಗಳ್ು ಹಿೇಗ ಬ್ಹಳ್ ವ ೈವಿದಾಮಯ ಸೆಂತ . ಹೊವಿನ ಮೆಂಡಿ ಕೊಡ ಬ್ಹು ಆಕಷಿಕ, ಅದನುನ ವಿಧ ವಿಧವಾಗಿ ಜ ೊೇಡಿಸಿ ಮಾರುವ ಅವರುಗಳ್ ಕೌಶಲಾ ಮೆಚು​ುವೆಂತಹದ ದ. ಒೆಂದ ೊೆಂದು ಬಾರಿ ಬ್ಣಿಕ ೆ ಮಾರುಹ ೊೇಗಿ, ಕ ೊೆಂಡು ತೆಂದ ಹಣುಿಗಳ್ ರುಚಿ ಅಷಟಕಷ ಟೇ. ಕ ಲವು ಹಣ್ಣಿನ ಅೆಂಗಡಿಗಳ್ಲಿ ತ್ರೆಂದು ರುಚಿ ನ ೊೇಡಿ ಕೊಡ ಕ ೊಳ್ಳಬ್ಹುದು. ಬ ಳಿಗ ು ಬ ೇಗ ಹ ೊರಟ್ರ ಸೆಂತ ಯಲ ಿೇ ಫಲಹಾರ ಮುಗಿಸಬ್ಹುದು. ಈಗ ಲಾಿ ಜನರ ಮನ ಸ ಳ ಯಲು ಮತುಿ ಮಾರಲು ಏನು ಬ ೇಕಾದರೊ ಮಾಡಾಿರ . ಅತಾ​ಾಕಷಿ ಪಾ​ಾಕ ೇಜೆಂಗ್, ಅನುಕೊಲಕ ೆ ತಕೆ ಹಾಗ ಹ ಚಿು ಒೆಂದು ಬಾರಿ ತ್ರೆಂದು ಎಸ ಯುವ ಬಾಕ್ಗಳ್ು. ಜನರ ವಯಕ್ಲಿಕ ಅಗತಾಗಳ್ನುನ ಅರಿತ ಮಾರಾಟ್ಗಾರರು, ವಿಧವಿಧವಾದ ಟ್ಟನ್ಸ ದಬ್ುದಲಿನ ಆಹಾರಗಳ್ು, ಬಾಿೆಂಡುಳ್ು ಬ್ೆಂದಾಯಿತು. ಮಾಲ್ ಸೆಂಸೃತ್ರ ನಮೆ ಭಾರತಕ ೆ ಬ್ೆಂದ ನೆಂತರ ಸೆಂತ ಎೆಂಬ್ ಪದವ ೇ ಹ ೇಳ್ ಹ ಸರಿಲಿದೆಂತ ನಶಿಸುತ್ರಿದ ಏನ ೊೇ ಎೆಂದು ಇಷ ಟಲಾಿ ಸಿಡಿನ ಮಾಕ ಿಟ್ ಬ್ಗ ು ಯೇಚಿಸಿ ನಿೆಂತ್ರದದ ನನಗ ಒೆಂದು ದ ೊಡಡ ಟಾಿಲ ಡಿಕ್ಲೆ ಹ ೊಡ ದು, ಮತ ಿ ಈ ಲ ೊೇಕಕ ೆ ಬ್ರುವ ಹಾಗ ಮಾಡಿತು! 

ಪುಟ - 13


ನೀಳಗಥ

ರಾಮನ ಮಹಡ್ನ ಬಸಿ​ಿನ ಕನಸು

ಲ ೇಖಕರು: ನಾಗಶ ೈಲ ಕುಮಾರ್

ಮಹಡಿ ಬ್ಸಿ್ನಲಿ ಪಿಯಾಣ ಮಾಡಬ ೇಕ ೆಂಬ್ ಬ್ಯಕ ರಾಮನ ಮನಸಿ್ನಲಿ ಬ್ಲವಾಗಿ ಬ ೇರೊರಿತುಿ. ಕರ ದು ಕ ೊೆಂಡು ಹ ೊೇಗಲು ನಾನ ೇನ ೊೇ ಸಿದದನಿದ ದ. ಆದರ ರಾಮನಿಗ ಅವನದ ೇ ಆದ ತ ೊೆಂದರ ಯೆಂದಿತುಿ.... "ರಾಮಾ, ಏ ರಾಮಾ, ಎಲಿದಿದೇಯೇ, ಎಲಿ ಹಾಳಾಗ ೊೇದ ೊನೇ ಈ ರಾಮ. ಮಧಾ​ಾಹನ ಊಟ್ವಾದಾರಭಾ ಕಾಣುಸಾಿನ ಇಲ ವ ಇವುನ." ಹ ೊತುಿ ಕಳ ದೆಂತ ಅಜೆಯ ಪರದಾಟ್ ಆರೆಂಭವಾಗಿತುಿ. " ಅಯಾೇ ಎಲಿ ಹ ೊೇಗಾಿನ ಬಿಡಜೆ, ರಾಮಾೆಂಜನಿ ಜ ೊತ ೇನ ೊೇ ವಸೊರನ ಜ ೊತ ೇನ ೊೇ, ಆಡಕ ೆ ಹ ೊೇಗಿತಾಿನ ಬಿಡು," ಅಜೆಗ ಸಮಾಧಾನ ಹ ೇಳಿದ . "ಅವನಿಗ ೇನೆಂತ ಆಡಿದೇರ ಇರಕ ೆ, ಆದ ಿ ನಿಮೆ ತಾತ ಬ್ೆಂದು ಮೊದಲು ಕ ೇಳ ೂೇದ ೇ ಅವನನನ. ಕ ೊಟ್ಟಟಗ ೇಲ ಮೆೇವು ಹಾಕ್ಲದಾನ, ಹಿೆಂಡಿ ಬ ರ ಸಿ ಕಲಗಚು​ು ಇಟಾಟಯಾಿ, ನಿೇರ ೊಲ ಗ ತರಗು ತುೆಂಬಿದ ಯಾ ಅೆಂತ ಒೆಂದ ೊೆಂದ ೇ ವಿಚಾರಿಸಾಿರ . ಅದಾ​ಾವೂದ ಆಗಿಲಿ, ರಾಮನೊ ಎದುಗಿ​ಿಲಿ ಅೆಂದ ಿ ನನನ ಗಾಿಚಾರ ಬಿಡಿಸಾಿರ ", ಅಜೆಯ ಆತೆಂಕ ಹ ಚಾುಗಿತುಿ. "ಅಜೆ ಇರಜೆ, ನಾನು ಹ ೊೇಗಿ ಹುಡ ೊೆ​ೆಂಡು ಬ್ತ್ರೇಿನಿ", ಎೆಂದು ನಾನ ೇ ಹ ೊೇಗಿ ಅವನ ಸ ನೇಹಿತರನ ನಲಾಿ ವಿಚಾರಿಸಿಕ ೊೆಂಡು ಬ್ೆಂದ . ಎಲೊಿ ರಾಮನ ಪತ ಿಯಿಲಿ. ಕಡ ಗ ಅಜೆಯೆೇ ರಾಮನ ಪಾಲನ ಕ ಲಸವನ ನಲಾಿ ಮಾಡತ ೊಡಗಿದರು. ಜ ೊತ ಗ ನಾನೊ ಹ ೊೇದ . "ಅಪಾನ , ನಾನಿದನ ನಲಾಿ ನ ೊೇಡಿಕ ೊಳಿ​ಿೇನಿ, ನಿೇನು ಒೆಂಚೊರು ರಚನ : ಕು. ಮಾನಸ ಗಣ ೀಶ್.

ಒಲ ಉರಿ ನ ೊೇಡಿಬಿಡು. ಬ್ೆಂದು ಸಾನನ ಮಾಡಬ ೇಕು, ಮೆೈಲಗ ಆಗಿರುತ ಿ ಅೆಂತ ನಿಮೆ ತಾತ ಹ ೇಳಿದಾದರ ."

ಅದ ೇನ ೊೇ ಆ ದಿನಗಳ್ಲಿ ಏನ ೇ ಕ ಲಸವಾಗಲ ಮಾಡುವ ಉತಾ್ಹ. ರಜಾ ದಿನಗಳ್ಲಿ ಕಳ ಯುತ್ರಿದದ ಹಳಿಳಯ ಜೇವನದಲಿ ತಣ್ಣಯದ ಕುತೊಹಲವಿರುತ್ರಿತುಿ. ನಿೇರು ಕಾಯಿಸುವುದೊ ಒೆಂದು ಸೆಂತ ೊೇಷದ ವಿಷಯವ ೇ. ನಿೇಲಗಿರಿ ಮತುಿ ಸವ ೇಿ ಮರದ ತುರಗು, ಕಬಿುನ ಸಿಪ ಾಗಳ್ನುನ ಹಾಕ್ಲ ಒಲ ಧಗಧಗನ ಉರಿಸುವುದು ಒೆಂದು ರಿೇತ್ರಯ ಮೊೇಜು. ನಿೇರು ಚ ನಾನಗಿ ಕಾದ ಮೆೇಲ ಎಷುಟ ಸುರಿದುಕ ೊೆಂಡರೊ ಕ ೇಳ್ುವವರಿಲಿ. ಸರಿ, ಒಲ ಯಳ್ಗ ಚ ನಾನಗಿ ಕಬಿುನ ಸಿಪ ಾಯನುನ ತುೆಂಬಿ, ಮೊದಲ ೇ ಇದದ ಕ ೆಂಡವನುನ ಊದುಗ ೊಳ್ವಿಯಿೆಂದ ಹತ್ರಿಸಿ ಒಲ ಉರಿಯುವುದನ ನೇ ನ ೊೇಡುತಾಿ ಕುಳಿತ .ಇದದಕ್ಲೆದದೆಂತ ಗುರ್ಿ ಗುರ್ಿ ಎೆಂಬ್ ಸದುದ ಕ ೇಳಿ ಬ್ೆಂತು. ಒಲ ಮೊರ ಯುತ್ರಿರಬ್ಹುದ ೆಂದುಕ ೊೆಂಡ , ಆದರ ಒಲ ಯಳ್ಗ ನಾನು ತ ೆಂಗಿನ ಕರಟ್ವನ ನೇನೊ ಹಾಕ್ಲರಲಲಿ. ಒಲ ಯಳ್ಗ ಬ್ಗಿು ನ ೊೇಡಿದ , ಚಿಪ ಾೇನೊ ಕಾಣಲಲಿ. ಗುರ್ಿ ಗುರ್ಿ ಶಬ್ದ ಮುೆಂದುವರ ದಿತುಿ. ಸರಿಯಾಗಿ ಗಮನಿಸಿದ , ಸದುದ ಬ್ರುತ್ರಿದುದದು ಒಲ ಯಿೆಂದಲಿ. ಗಾಬ್ರಿಯಾಯಿತು. ಸುತಿಮುತಿಲೊ ನ ೊೇಡಿದ , ಯಾವುದಾದರೊ ಪಾಿಣ್ಣ ಇರಬ್ಹುದ ೇನ ೊೇ ಎೆಂದುಕ ೊೆಂಡ . ಎದುದ ಓಡಿ ಹ ೊೇಗಲು ಸಿದದನಾದವನು ಬ್ಚುಲು ಮನ ಯ ಮತ ೊಿೆಂದು ಬ್ದಿಗಿದದ ಒಣಹುಲಿನ ಕಡ ಬ್ಗಿು ನ ೊೇಡಿದ ..............., ಹುಲಿನ ನಡುವ ರಾಮ ಸುಖವಾಗಿ ಗ ೊರಕ ಹ ೊಡ ಯುತಾಿ ಪವಡಿಸಿದದ. “ಅಜೆೇ, ಅಜೆೇ ಬಾ ಇಲಿ,” ಕೊಗುತಾಿ ಓಡಿದ , ಅಜೆ ಓಡಿ ಬ್ೆಂದವರು ರಾಮನ ಶಯನ ೊೇತ್ವ ಕೆಂಡು ಕ ೆಂಡಾಮೆಂಡಲ ಕ ೊೇಪ ತಾಳಿ, ಸ ೊೆಂಟ್ಕ ೆ ಸ ರ ಗು ಕಟ್ಟಟ ಒಲ ಯ ಬ್ದಿಯಲಿ ಕ ೈಗ ಸಿಕ್ಲೆದ ಸವ ಿ ಕಡಿಡಯನುನ ತ ಗ ದು ಕ ೊೆಂಡು “ ಕಳ್ಳ ಕ ೊರಮ, ನಾವು ಊರ ಲಾಿ ಹುಡುಕಾಿ ಇದ ಿ, ಮೆೈಮೆೇಲ ಜ್ಞಾನ ಇಲಿದ ಇಲಿ ಬಿದಿದರ ೊೇದು ನ ೊೇಡು,” ಎೆಂದು ರಾಮನನುನ ವಿಚಾರಿಸಿಕ ೊಳ್ಳಲು ಸಿದಾರಾಗುತ್ರಿದದೆಂತ , ಮುೆಂಬಾಗಿಲನಿೆಂದ ತಾತನ ಸ ೈಕಲ್ ಬ ಲಿನ ಸದಾದಯಿತು. “ನಿಮೆ ತಾತ ಬ್ೆಂದ ೇ ಬಿಟ್ುಿ, ನಾನು ಬಿೇದಿ ಬಾಗಿಲು ತ ಗಿೇತ್ರೇನಿ ನಿೇನು ಅವನನನ ಎಬಿ್ಕ ೊೆಂಡು ಬಾ”, ಎನುನತಾಿ ಅಜೆ ಅವಸರದಲಿ ಹ ೊರ ನಡ ದರು.

ಮುೆಂದಿನ ಪುಟ್ ನ ೊೇಡಿ …

ಪುಟ - 14


ರಾಮನನುನ ಎಬಿುಸಿ ನಾನೊ ಅಜೆಯ ಹಿೆಂದ ಓಡಿದ . ಸ ೈಕಲ್ ನಿೆಂದ ತಾತ ತೆಂದಿದದ ಚಿೇಲಗಳ್ನುನ ಇಳಿಸಿಕ ೊಳ್ುಳತ್ರಿದೆಂ ದ ತ ಹಿೆಂದ ರಾಮನೊ ಬ್ೆಂದು ನಿೆಂತ. ನಾನೊ, ಅಜೆಯೊ, ಇನುನ ತಾತನಿೆಂದ ಬ ೈಗಳ್ ಸುರಿಮಳ ಆರೆಂಭ ಎೆಂದು ಕಾಯುತ್ರಿದದರ , ರಾಮನನುನ ನ ೊೇಡಿದ ತಾತ ಜ ೊೇರಾಗಿ ನಗಲಾರೆಂಭಸಿದರು. “ಅಲ ೊವೇ, ಕ ೊಟ್ಟಟಗ ಗ ಹುಲುಿ ಹಾಕು ಅೆಂದ ಿ ನಿನನ ಮೆೈಮೆೇಲ ಸುಕ ೊಿೆಂಡಿದಿದೇಯಲ ೊಿೇ, ಚ ನಾನಗಿದ ನಿನನ ಅವತಾರ”. ಆಶುರಯಿ ಚಕ್ಲತರಾಗಿ ಅಜೆ ನಾನು ರಾಮನ ಡ ನ ೊೇಡಿದರ , ಮೆೈ ತುೆಂಬಾ ಹುಲುಿ ಮೆತ್ರಿಕ ೊೆಂಡ ರಾಮ ಇರುವಷೊೆ ಹಲುಿ ತ ೊೇರಿಸಿಕ ೊೆಂಡು ನಗುತಾಿ ನಿೆಂತ್ರದದ. ಅಜೆ ನಿಟ್ುಟಸಿರು ಬಿಟ್ುಟ ನನನ ಕಡ ನ ೊೇಡಿ ಸಮಾಧಾನದ ನಗ ನಕೆರು. ********** ನನಗಿೆಂತ ಸುಮಾರು ನಾಲುೆ ವಷಿಗಳ್ಷುಟ ಚಿಕೆವನಾದ ರಾಮ ತಾತನ ಮನ ಗ ಬ್ೆಂದು ಸರಿಯಾಗಿ ವಷಿವಾಗಿತುಿ. ಕಳ ದ ವಷಿದ ದಸರಾ ರಜಾದಲೊಿ ನಾನು ಊರಿಗ ಬ್ೆಂದಿದ ದ. ಹಿೇಗ ೇ ಹಳಿಳಗ ಹ ೊೇಗಿದದ ತಾತ ಹಿೆಂದಿರುಗಿ ಬ್ೆಂದಾಗ ಯಥಾಪಿಕಾರ ತರುತ್ರಿದದ ಪೌರ ೊೇಹಿತಾದ ಸಾಮಾನುಗಳ್ ಜ ೊತ ಗ ಮತ ೊಿೆಂದು ಅಚುರಿಯ ವಸುಿವೂ ಸ ೇರಿಕ ೊೆಂಡಿತುಿ. ಅದುವ ಸ ೈಕಲ್ ಹಿೆಂದಿನ ಕಾ​ಾರಿಯರ್ ಮೆೇಲ ಕುಳಿತ್ರಿದದ ಪುಟ್ಟ ಹುಡುಗ. ಅಜೆ ಆಸ ಯಿೆಂದ ಗ ೊೇಡ ಯಲಿ ಹಾಕ್ಲಕ ೊೆಂಡಿದದ ಹಳ ಯ ಕಾ​ಾಲ ೆಂಡರ್ ನಲಿದದ ಮುದುದ ಮುದಾದದ ಮಗುವಿನೆಂತ ೇ ಇದದ ಮುಖ, ಆದರ ಬ್ಣಿ ಮಾತಿ ತ ೊಳ ದ ಕ ೆಂಡ. ಸುೆಂದರ ದೆಂತಪೆಂಕ್ಲಿ, ಚುರುಕಾದ ಕಣುಿಗಳ್ು, ಕ ನ ನಯಲಿನ ಗುಳಿ, ಯಾರಿಗಾದರೊ ಸರಿ ಈ ಕೊಸನುನ ಮುದಿದಸಬ ೇಕ ನಿಸುವೆಂತ್ರತುಿ. ಒೆಂಟ್ಟಯಾಗಿದದ ನನಗ ಜ ೊತ ದ ೊರ ತ ಸೆಂತ ೊೇಷವಾಯಿತು. ಆದರ ಅಜೆಯ ಮುಖ ಬಿಗುವಾಗಿಯೆೇ ಇತುಿ. “ ಎಲಿೆಂದ ಗೆಂಟ್ು ಬಿದದ ನಿಮಗ ಈ ಕಾಠೇಮರಾಯನು? ಬ ೇಸಿ ಹಾಕಕ ೆ ಇವನ ೊಭು ಬಾಕ್ಲ ಇದ ನೇನ ೊೇ ನನಗ ”, ಎೆಂದು ಸಿಡುಕ್ಲದರು. ತಾತ ಅಜೆಯ ಕ ೊೇಪಕ ೆ ಬ ಲ ಕ ೊಡದ ನಗುತಿಲ ೇ “ ನಾನು ಹ ೊೇಗಿದದ ಹಳಿಳಯ ಶಾಲ ಯ ಮೆೇಷಟರ ೊಬ್ುರು ಇವನನುನ ಕರ ದುಕ ೊೆಂಡು ಹ ೊೇಗಲು ಕ ೇಳಿಕ ೊೆಂಡರು, ಆ ಊರಿನ ಬ್ಳಿಯ ತಾೆಂಡಾದಲಿ ಎಲಿಗಿ​ಿೆಂತ ಚುರುಕಾದ, ಬ್ುದಿಾವೆಂತನಾದ ಈ ಹುಡುಗನಿಗ ಯಾರಾದರೊ ಸರಿಯಾಗಿ ವಿದ ಾ ಕಲಸುವವರು ಬ ೇಕು ಅದಕ ೆ ನಿೇವ ೇ ಸರಿ ಅೆಂತ ನಿೇವಿಲಿ ಬ್ರ ೊೇದನ ನೇ ಕಾಯಾಿ ಇದಿವ ಅೆಂದುಿ. ಸರಿ ಅೆಂತ ಅವರಮೆ ಅಪಾನನ ಒಪಾಸಿ ಕಕ ೊಿೆಂಡು ಬ್ೆಂದಿದಿದೇನಿ. ಅವನು ಇನ ೇಲ ಇಲ ಿೇ ಇತಾಿನ , ಅದಕ ೆ ಏನು ಬ ೇಕ ೊೇ ಏಪಾಿಡು ಮಾಡು” ಎೆಂದು ತಾತ ಮಾತು ಮುಗಿಸಿದರು. “ಹೊೆಂ, ಕಕ ೊಿೆಂಡು ಬ್ೆಂದಾಗ ನಿಮಗ ಎಲಿ ಸರಿಯಾಗ ೇ ಇರುತ ಿ. ಆಮೆೇಲ ಒದಾಿಡ ೊೇಳ್ು ನಾನ್ಸ ತಾನ ,” ಎೆಂದು ಅಜೆ ಗ ೊಣಗಿಕ ೊಳ್ುಳತ್ರಿದೆಂ ದ ತ ಆ ಹುಡುಗ ಅಜೆಯ ಕಾಲಗ ದೊರದಿೆಂದಲ ೇ ಉದದೆಂಡ ನಮಸಾೆರ ಮಾಡಿದ. ಅಜೆಯ ಮುಖ ಕ ೊೆಂಚ ಸಡಿಲವಾಯಿತು. “ಮೊದುಿ ಸಾನನ ಮಾಡು ನಡಿ, ಆ ನಿನನ ಬ್ಟ ಟ ತ ಗ ದುಹಾಕು, ನಮೆ ಹುಡುಗುದ ಿ ಯಾವಾದದುಿ ಬ್ಟ ಟ ಕ ೊಡಿ​ಿೇನಿ,” ಎನುನತಾಿ ಒಳ್ ನಡ ದರು. ನೆಂತರದ ದಿನಗಳ್ಲಿ ಕ ಲವು ವಿಷಯಗಳ್ಲಿ ಅವನಿಗ ನಾನು ಶಿಷಾನಾದರ , ಮತ ಿ ಕ ಲವು ವಿಷಯಗಳ್ಲಿ ಅವನು ನನಗಾದ. ಮತ ಿ ವಷಿದ ನೆಂತರ ಬ್ರುವ ವ ೇಳ ಗ ಅವನ ಭಾಷ , ನಡ ನುಡಿಗಳ್ಲಿ ಸಾಕಷುಟ ಸುಧಾರಣ ಯಾಗಿತುಿ. ಜ ೊತ ಗ ಓದುಬ್ರಹವೂ ಸಾಗಿತುಿ. ತನನ ಮುಗಾ ಮನಸಿ್ನಿೆಂದ ಅಜೆ ತಾತನ ಮನಸ್ನೊನ ಗ ದಿದದದ. ಮುೆಂಜಾವಿನಿೆಂದ ಸೆಂಜ ಯವರ ವಿಗೊ ಕತ ಯ ಿ ೆಂತ ದುಡಿಯುತ್ರಿದದ ಅವನಿಗ ಯಾವಾಗಲ ೆಂದರ ಆವಾಗ, ಎಲ ೆಂ ಿ ದರಲಿ, ನಿದಾಿದ ೇವಿಯ ಅವಾಹನ ಯಾಗುತ್ರಿತುಿ, ಮಲಗಿದ ಕ್ಷಣಗಳ್ಲ ಿ ಗ ೊರಕ ಆರೆಂಭವಾಗುತ್ರಿತುಿ. ಅೆಂದು ಸೆಂಜ ಕ ರ ಯ ಏರಿಯ ಮೆೇಲ ಕಬ್ುನುನ ಸವಿಯುತಾಿ ಬ್ರುತ್ರಿರುವಾಗ ರಾಮ ಕ ೇಳಿದ, “ಅಣಿ ನಿಮೊೆರಾಗ ಎಲಾಿ ಕಡ ಗುೆಂಡಿ ಒತ್ರಿದೆಂ ದ ಗ ದಿೇಪ ಬ್ತ ೈತೆಂತ ಔದಾಿ?” “ಹೌದು, ಅದಕ ೆ ಸಿವರ್ಚ ಅೆಂತಾರ ”. “ಅಣಿ ನಿಮೆನಾ​ಾಗ ಎಲಾಿ ಕಡ ೇಗೊ ಕ ೊಳಿವ ಐತಾಿ?, “ಹಾಗೆಂದ ಿೇನ ೊೇ?” “ಅದ ಅಣಾಿ, ಬ್ಚುಿ, ಅಡ ು ಕ ೊೇಣ ಎಲಾಿ ಕಡಾ​ಾಗೊ ಪ ೈಪ್ ಮಾಡ ತ್ರರುಗಿ್ದ ಿ ನಿೇರ್ ಬ್ತಾಿದೆಂತ ಔದಾಿ?” “ನಲಿ ಕಣ ೊೇ ಅದು, ಬ ಳ್ಗ ು, ಸೆಂಜ ಕಾಪೇಿರ ೇಷನನವರು ಟಾ​ಾೆಂಕ್ಲನೆಂದ ನಿೇರು ಬಿಡಾಿರ , ಆವಾಗ ಮನ ೇಲೊ ಬ್ರುತ ”ಿ . ರಾಮನ ಕುತೊಹಲದ ಮುಗಾ ಪಿಶ ನಗಳಿಗ ಕ ೊನ ಯೆೇ ಇರುತ್ರಿರಲಲಿ. “ಅಣಾಿ ನಿೇವು ಮೊೇಟ್ುಿನಾಗ ದಿನಾ ಓಗಿ​ಿೇರಾ?” ಅವನ ಭಾಷ ಯಲಿ ಮೊೇಟ್ುಿ ಅೆಂದ ಿ ಬ್ಸ ್ೆಂದು ನನಗಾಗಲ ೇ ತ್ರಳಿದಿತುಿ. “ದಿನಾಗೊಿ ಒಡಾಡಲಿ, ಮೆಜ ಸಿಟಕ್ಲೆಗ ೊೇ, ಮಾಕ ಿಟ್ಟಟಗ ೊೇ ಹ ೊೇಗ ುೇಕಾದ ಿ ಬ್ಸ್ಲಿ ಹ ೊೇಗಿ​ಿೇವಿ”. “ ಅಣ ೊಿೇ, ವಸಿ ತಡಿೇರಿ, ಎಲ ೊುೇಗ ುೇಕಾದ ಿ ಅೆಂದಿ​ಿ ನಿೇವು?.” “ಮೆಜ ಸಿಟಕುೆ, ಮಾಕ ಿಟ್ುಟ”. “ಅದ ೆಂತದದಣಿ ಮೆಸ ್ಸಿಕುೆ ಅೆಂದ ಿ, ಇನ ೊನೆಂದ ೇನ ೊೇ ನಮ್ನ ಬ್ಳಾಳಪುದಾಿಗಿನ್ಸ ಪಾ​ಾಟ ತರ ತಾನ ೇನ ?” ನನಗ ನಗು ತಡ ಯಲಾಗಲಲಿ, “ಮೆಜ ಸಿಟಕ್ ಅೆಂದ ಿ ಅದೊ ಕೊಡ ಪ ೇಟ ೇ ತರಾನ ಒೆಂದು ಜಾಗ ಕಣ ೊೇ”.

ಮುೆಂದಿನ ಪುಟ್ ನ ೊೇಡಿ …

ಪುಟ - 15


"ಅಣಾಿ, ಎೆಂಗಾರ ಸರಿ ನಾನ ೊೆಂದ್ ಕ್ಲತ ಆ ಮೊೇಟ್ುಿನಾಗ ವೇಗ ುೇಕು, ಮತ ಿ ಒೆಂದಿೆತ ಬ ೆಂಗೊಳರ್ ಪಾ​ಾಟ ನ ೊೇಡ ುೇಕು. ನಾ ಸಾಯದಾಿಗ ಇದ ಡೊಿನೊವ ಆಗಿದಾ ಇಲಾವ ಅೆಂದ ೊೆ​ೆಂಡಿೇವಿನ". ರಾಮನ ಮಾತು ಕ ೇಳಿ ನನಗಾಶುಯಿವಾಯಿತು. ಬ ೆಂಗಳ್ೂರನುನ ನ ೊೇಡುವುದ ೇ ಒೆಂದು ದ ೊಡಡ ವಿಷಯ, ಮತ ಿ ಅಲಿಗ ಹ ೊೇಗುವುದು ಎಷುಟ ಕಷಟ ಎೆಂಬ್ ಮಾತ ೇ ನನಗ ಸ ೊೇಜಗವ ನಿಸಿತುಿ. ಮಗನನುನ ನ ೊೇಡಿಕ ೊೆಂಡು ಹ ೊೇಗಲು ರಾಮನ ತಾಯಿ ಮತುಿ ಅವನ ಅಜೆ ಆಗಾಗ ನಮೆ ಊರಿಗ ಬ್ರುತ್ರಿದದರು. ಬ್ಣಿ ಬ್ಣಿದ ಕುಸುರಿ, ಮಣ್ಣ ಹಾಗೊ ಗಾಜನ ಕಸೊತ್ರ ಕ ಲಸದ ಬ್ಟ ಟಗಳ್ು, ದಪಾನಾದ ಮಣುಿ ಮತುಿ ಗಾಜನಿೆಂದ ಮಾಡಿದ ಬ್ಳ , ಕಡಗಗಳ್ು, ಕ್ಲವಿಯ ಆಭರಣ, ಬ ಳಿಳಯ ಕಾಲ ುಜ ,ೆ ಕ ೈ ತುೆಂಬಾ ಹಚ ು, ಹಿೇಗ ಅವರ ಉಡುಗ ತ ೊಡುಗ ಗಳ ೇ ನನಗ ಒೆಂದು ಆಕಷಿಣ ಯಾಗಿರುತ್ರಿತುಿ. ಅವರ ಮಾತುಗಳ್ನುನ ಅಥಿಮಾಡಿಕ ೊಳ್ಳಲಾಗದ ಅಜೆಯ ಮೊರ ಹ ೊೇಗುತ್ರಿದ ದ. ಅವರು ಬ್ೆಂದಾಗ ಬ್ುಟ್ಟಟಯ ತುೆಂಬಾ ತರುತ್ರದದ ಬ್ಗ ಬ್ಗ ಕಾಡುಹಣುಿಗಳ್ೆಂತೊ ಅದ ೇನು ರುಚಿ. ಅಜೆ ಉಗಾಿಣದ ಮಡಕ ಗಳ್ಲಿ ತುೆಂಬಿಸಿಡುತ್ರಿದದ ತ್ರೆಂಡಿಗಳ್ೆಂತ ೇ, ಈ ಹಣುಿಗಳ್ು ಕೊಡ ಬಾಯಲಿ ನಿೇರೊರಿಸುತ್ರಿದದವು. ನಮೊೆರ ಕ ರ ಏರಿಯ ಮೆೇಲ ನಿೆಂತಾಗ ದೊರದಲಿ ಕಾಣುತ್ರಿದದ ಸಣಿ ಸಣಿ ಗುಡಡಗಳ್ ಸಾಲನ ನಡುವ ರಾಮನ ಹಿರಿಯರ ತಾೆಂಡಾಗಳಿದದವು. ಅವುಗಳ್ನುನ ಉಳ್ುಕಡಿ ಬ ಟ್ಟಗಳ ೆಂದು ಹ ೇಳ್ುತ್ರಿದದ ನ ನಪು. ದ ೊಡಡಬ್ಳಾಳಪುರ, ಘಾಟ್ಟ ಸುಬ್ಿಹೆಣಾಗಳಿಗ ಹ ೊೇಗುವಾಗ ಇವರು ಹ ಚಾುಗಿ ಕಾಣುತ್ರಿದದರು. ಊರಿೆಂದೊರಿಗ ಅಲ ದಾಡುತಾಿ, ಗುಡಾರಗಳ್ನುನ ಹಾಕ್ಲಕ ೊೆಂಡು, ಕುರುಚಲು ಕಾಡಿನ ಉತಾನನಗಳಾದ ಬಿದಿರು, ಜ ೇನು, ಒಣಗಿದ ಕಟ್ಟಟಗ ಗಳ್ನುನ ಮಾರಿಕ ೊೆಂಡು ಜೇವನ ನಡ ಸುತ್ರಿದದರು ರಾಮನ ಜನರು. ಅವರು ತಯಾರಿಸುತ್ರಿದದ ಬ್ುಟ್ಟಟಗಳ್ು, ಕರಕುಶಲ ವಸುಿಗಳ್ು ಹ ದಾದರಿಯ ಬ್ದಿಯಲಿ ಮಾರಾಟ್ವಾಗುತ್ರಿದದವು. ಅವರ ಬ್ಣಿಬ್ಣಿದ ವಸರಗಳ್ು, ಅವರ ತ್ರರುಗಾಟ್ದ ಜೇವನ ಶ ೈಲಯಿೆಂದಾಗಿ, ಅವರ ಬ್ಗ ು ನನಗ ಕುತೊಹಲ ಹಾಗೊ ಆಕಷಿಣ , ಎರಡೊ ಇತುಿ. ಆಗ ನಾನ ಷುಟ ಮೊೇಡಿಗ ೊಳ್ಗಾಗಿದ ದನ ೆಂದರ , ಅವರು ಮನ ಗ ಬ್ೆಂದಾಗಲ ಲಿ ತಾತ ಅವರಿಗ , ಅಕ್ಲೆ, ರಾಗಿ, ಬ ಲಿ ಇತಾ​ಾದಿ ಆಹಾರ ಪದಾಥಿಗಳ್ನುನ ನಿೇಡಲು ಹ ೇಳ್ುತ್ರಿದದರು. ನಾನು ತಾತ ಹ ೇಳಿದದಕ್ಲೆ​ೆಂತಲೊ ಸವಲಾ ಹ ಚಾುಗ ೇ ಅವರ ಚಿೇಲಕ ೆ ಹಾಕುತ್ರಿದ ದ. ಅೆಂದು ರಾಮ ಹ ೇಳಿದ ಮಾತುಗಳ್ನುನ ಕ ೇಳಿದ ಮೆೇಲ ಅವನನುನ ಬ ೆಂಗಳ್ೂರಿನಲಿ ನಮೆ ಮನ ಗ ಕರ ದುಕ ೊೆಂಡು ಹ ೊೇಗಿ, ಅವನಿಗ ಊರನುನ ತ ೊೇರಿಸಬ ೇಕ ೆಂಬ್ ಆಸ ಯುೆಂಟಾಯಿತು. ರಾತ್ರಿ ಊಟ್ವಾದ ಮೆೇಲ ತಾತನ ಬ್ಳಿ ರಾಮನ ಮಾತುಗಳ್ನುನ ತ್ರಳಿಸಿ, ಉಪಾಯದಿೆಂದ, ರಾಮನನುನ ಬ ೆಂಗಳ್ೂರಿಗ ಕರ ದುಕ ೊೆಂಡು ಹ ೊೇಗಲು ಒಪಾಗ ಪಡ ದ . ಅಜೆಯ ಕುಮೆಕ್ಲೆನಿೆಂದ ಆ ಕ ಲಸ ಸಲೇಸಾಗ ೇ ಆಯಿತು. ಆದರ ಕ ೇವಲ ಒೆಂದು ದಿನದ ಅವಕಾಶ ಮಾತಿ ದ ೊರಕ್ಲತುಿ. ಶುಕಿವಾರ ಮದಾ​ಾಹನ ಹ ೊರಟ್ು ಶನಿವಾರ ರಾಮನಿಗ ಬ ೆಂಗಳ್ೂರು ತ ೊೇರಿಸಿ, ಭಾನುವಾರ ಹಿೆಂದಿರುಗಿ ಕಳ್ುಹಿಸುವುದ ೆಂದು ಮಾತಾಯಿತು. ರಾಮನಿಗ ವಿಷಯ ತ್ರಳಿಸಿದಾಗ, ಕ ೊೆಂಚಕಾಲ ಮಾತ ೇ ಬಾರದ ಮೊಗನೆಂತಾಗಿ ಬಿಟ್ಟ. ಕ ಲ ಸಮಯದ ನೆಂತರ, "ಅಣಿ, ನಿೇವು ಯೆೇಳ ೂೇದು ದಿಟ ವೇನಣಿ. ನನನ ದಿಟ್ವಾಗುಿ ನಿಮೊೆರಿಗ್ ಕಕ ೊಿೆಂಡ್ ಓಗಿ​ಿೇರಾ? ಆಮೆಣ ೊಿೇರು, ತಾತಾವುಿನು ಒಪೆ​ೆಂಡವಾಿ? ಅಮಾ​ಾಕ ನಿಮೆನನ ಬ ೈಯಾ​ಾಕ್ಲಲಿ ತಾನ ". "ಹೌದು ಕಣ ೊೇ ರಾಮ ಅವರ ೊಪೆ​ೆಂಡಿರ ೊೇ ಹ ೊತ ು ನಿನನ ಕಕ ೊಿೆಂಡ್ ಹ ೊೇಗಿ​ಿರ ೊೇದು". "ಅಣಿ ನಾನ ೇನ ೊೇ ನಿಮಾಿವ ಮಾತಾಡಿ ಏನ ೇನ ೊೇ ಯೇಳ್ು​ುಟ ಟ, ನಿೇವಾ​ಾಕಿಣಿ ಅದನನನ ತಾತಾವಿ​ಿಗ್ ಹ ೇಳಿದಿ​ಿ. ನೆಂಗಾ​ಾಕ ೊೇ ಭಯಾವಗಿ​ಿದ ". "ಭಯೊವ ಇಲಿ, ಎೆಂತದೊದ ಇಲಿ ಸುಮೆನ ಇರು. ಬ ೆಂಗೊಳರ್ ನ ೊೇಡ ೊೇ ಆಸ ಇದ ೊಾೇ ಇಲ ೊವೇ ನಿೆಂಗ ", ನಾನು ಗದರಿದ ಮೆೇಲ ರಾಮ ಸುಮೆನಾದ. ********** ಮಾರನ ಯ ದಿನವ ೇ ಶುಕಿವಾರ. ಕ್ಲವಿಯ ಬ್ಳಿ ತಮಟ ಹ ೊಡ ದರೊ ಎಚುರವಾಗದೆಂತ ನಿದ ದ ಹ ೊಡ ಯುವ ರಾಮ ರಾತ್ರಿಯೆಲಿ ನಿದ ಿ ಮಾಡದ ಹ ೊರಳಾಡಿದದ. ಅಜೆ ತಾತ ಹ ೇಳ್ುವ ಮೊದಲರಲ, ಏಳ್ುವ ಮೊದಲ ೇ ದನಕರುಗಳ್ ಹ ೊರಗ ಕಟ್ಟಟ, ಕ ೊಟ್ಟಟಗ ಯನುನ ಶುಚಿಗ ೊಳಿಸಿ, ಹ ೊರಗ ಲಾಿ ಕಸಗುಡಿಸಿ, ಒಲ ಗ ಉರುವಲು ತುೆಂಬಿಸಿದದ. ಸಾನನವನೊನ ಮುಗಿಸಿ, ಒಗ ದ ಬ್ಟ ಟ ತ ೊಟ್ುಟ, ಹಣ ಗ ಧಾರಾಳ್ವಾಗಿ ವಿೇಭೊತ್ರ ಪಟ ಟಯೆಳ ದು ನಡುವಲಿ ಕುೆಂಕುಮದ ಬ ೊಟ್ಟಟರಿಸಿ, ಹನ ೊನೆಂದೊವರ ಯ ಬ್ಸಿ್ಗ , ಬ ಳ್ಗ ು ಏಳ್ು ಗೆಂಟ ಗ ೇ ತಯಾರಾಗಿ ನಿೆಂತ್ರದದ. ತಾತ ಬ್ಸ್ ಟ್ಟಕ ಟ್ಟಗ ೆಂದು ನನಗ ಅರವತ ೈದು ಪ ೈಸ ಅವನಿಗ ಅರವತ ೈದು ಪ ೈಸ ಕ ೈಯಾಲಿಟ್ುಟ, ಒೆಂದು ಐದು ರೊಪಾಯಿ ನ ೊೇಟ್ನುನ ನನನ ಕ ೈಗ ಕ ೊಟ್ುಟ, ಅವನ ಹಿೆಂದಿರುಗುವ ಟ್ಟಕ ಟ್ ಮತುಿ ಬ ೆಂಗಳ್ೂರಿನಲಿ ಅವನಿಗ ಏನಾದರೊ ಕ ೊಡಿಸಲು ತ್ರಳಿಸಿದರು. ಮುೆಂದಿನ ಪುಟ್ ನ ೊೇಡಿ …

ಪುಟ - 16


ಅಜೆ ಬ್ಡಿಸಿದ ಊಟ್ ಮುಗಿಸಿ ಅಧಿಗೆಂಟ ಮುೆಂಚಿತವಾಗಿಯೆೇ ಊರ ಮುೆಂದಿನ ಬ್ಸಾಟೂೆಂಡ್ ಗ ಬ್ೆಂದು ಕಾಯತ ೊಡಗಿದ ವು. ಊರಾಚ ಗಿನ ಕ ರ ಯ ಏರಿಯ ಮೆೇಲ , ಬ್ಳಾಳಪುರದ ಕಡ ಯಿೆಂದ ಬ್ರುವ ನಾ​ಾಷನಲ್ ಎಕ ್ರರಸ್ ಬ್ಸಿ್ನ ಸದುದ ಕ ೇಳ್ತ ೊಡಗಿದಾಗ, ಅದರ ಮಾಮೊಲ ಸಮಯಕ್ಲೆ​ೆಂತ ಒೆಂದು ಗೆಂಟ ತಡವ ೇ ಆಗಿತುಿ. ಬ್ಸಿ್ನಲಿ ಸಾಕಷುಟ ಜಾಗವಿದುದ, ರಾಮನನುನ ಕ್ಲಟ್ಕ್ಲಯ ಪಕೆದಲಿ ಕೊಡಿಸಿ ನಾನು ಅವನ ಬ್ದಿಗ ಕುಳಿತ . ಜೇವನದಲಿ ಪಿಥಮ ಬಾರಿಗ ಬ್ಸಿ್ನಲಿ ಕುಳಿತ ರಾಮನ ಮುಖ ಉದ ವೇಗ, ಭಯ, ಆಶುಯಿ, ಸೆಂತ ೊೇಷ ಹಿೇಗ ಅನ ೇಕ ಭಾವನ ಗಳ್ ಸೆಂಗಮವಾಗಿತುಿ. ತಾನು ಕುಳಿತ ಸಿೇಟ್ನ ನೇ ಸವರುತಾಿ ರಾಮ " ಎಷುಟ ಮೆತಿಗ , ನುಣಿಗ ಐತಣ ೊಿೇ ಈ ಕುಚಿ​ಿ. ಕ್ಲಟ್ಕ್ಲೇಗ ಗಿಲಾಸ್ ಎಲಾಿ ಆಕವ ಿ? ಅಣಾಿ ಅದಾ​ಾಕ ಅಷ ೊಟೆಂದ್ ದ ೇವಿ ಪಟ್ ಮಡೆ​ೆಂಡವ ಿ". ರಾಮನ ಪಿಶ ನಗಳ್ ಸರಮಾಲ ಆರೆಂಭವಾಗಿತುಿ. "ಆಣಾಿ ಇಲಿೆಂದ ಬ ೆಂಗೊಳರು ಎಷ್ಟಟ ದೊರ?" "ಮೊವತುಿ ಮೆೈಲ ಆಗಬ್ಹುದು", “ಹೌದಾಿ, ಅಯಾಬಾು! ಅೆಂದ ಿ ನಮೊೆರ ಕ ರ ಏರಿಗಿೆಂತೊಿ ದೊರ?” “ಹೌದ ೊೇ, ಹೌದು”. “ಅೆಂಗೆಂದ ಿ ಎಷುಟ ಪಲಾಿೆಂಗಣಿ?’ “ ಸವಲಾ ಬಾಯುೆಚ ೊೆ​ೆಂಡ್ ಕೊತ ೊೆಳ ೂಳ” ರಾಮ ಸುಮೆನಾಗಿ ಕ್ಲಟ್ಕ್ಲಯಲಿ ಹ ೊರನ ೊೇಡ ತ ೊಡಗಿದ. ಜ ೊೇರಾಗಿ ಬಿೇಸುತ್ರಿದದ ಗಾಳಿಗ ಮುಖಕ ೊಟ್ುಟ ಆನೆಂದಿಸಿದ “ಅಣಾಿ ಅಣಾಿ ಅಣಾಿ,...” “ ಮತ ಿ ಏನ ೊೇ ಅದು”? “ಅಣಾಿ ಮರಗಳ್ು, ಮನ ಗುಳ ಎಲಾಿ ಹಿೆಂದಕ ೊೆೇಯಾಿ ಐತ , ಮತ ಿ ಜನಗ ೊೇಳ್ ಕೊಡ!”. “ಅಯಾೇ ಅದು ಬ್ಸು್ ಮುೆಂದಕ ೆ ಹ ೊೇಗಾಿ ಇರ ೊೇದಿ​ಿೆಂದ ಹಾಗನು್ತ ಿ ಅಷ ಟ, ಅವ ಲಾಿ ಇರ ೊೇ ಕಡ ೇನ ಇವ .” “ಅಣಾಿ ಇನೊನ ಎಷ ೊಟತಾಿಯಿದ ಬ ೆಂಗೊಳಗ ಿ?’ “ಇನೊನ ಎರಡು ಗೆಂಟ ” “ಅಷ ೊಟೆಂದಾ, ವಸಿ ಬಿರ್ ಬಿನ ಿ ಓಗಿದ ಿ ಚ ನಾನಗಿರ ೊೇದ್ ಅಲಿವಾಿ” ನನಗೊ ಹಾಗ ೇ ಅನಿನಸಿತುಿ. ಆದರ ದಾರಿಯುದದಕೊೆ ಜನ ಕ ೈ ತ ೊೇರಿಸಿದ ಕಡ ಯೆಲಾಿ ನಿಲಿಸುತಾಿ, ಹೊವು, ಹಣುಿಗಳ್ು, ತರಕಾರಿ, ಹುಣ್ಣಸ ೇ ಹಣುಿ, ಹಲಸಿನ ಕಾಯಿ, ಇನೊನ ಏನ ೇನ ೊೇ ಮಕೆರಿಗಳ್ು, ಮೊಟ ಗಳ್ನ ನಲಾಿ ತುೆಂಬಿಸಿಕ ೊಳ್ುಳತಾಿ ಬ್ಸು್ ಆಮೆಗತ್ರಯಲ ಿ ಸಾಗಿತುಿ. ಮಧುರ , ಗ ೊಲಿಹಳಿಳಗಳ್ನುನ ದಾಟ್ಟ ಬ್ಸ್ನುನ ನ ಲಮೆಂಗದಲಿ ಅಧಿಗೆಂಟ ನಿಲಿಸಿದಾಗ, ರಾಮನ ಚಡಪಡಿಕ ಹ ಚಾುಗಿತುಿ. ಅವನನುನ ಸಮಾಧಾನಪಡಿಸಲು ಸೌತ ೇಕಾಯಿ, ಕಡಲ ೇಕಾಯಿ ಕ ೊಡಿಸಿದ . ಅೆಂತೊ ಇೆಂತೊ ಯಶವೆಂತಪುರ ದಾಟ್ಟ ಮನ ಯಬ್ಳಿ ಇಳಿಯುವಾಗ ಅವನ ಉತಾ್ಹ ಹ ೇಳ್ತ್ರೇರದು. “ಅಣ ೊಿೇ, ಬ್ೆಂದ ೇ ಬಿಡಾಿ ನಿಮೊೆರು, ಎಷುಟ ಬಿರನ ಸಿಕಿಣ ೊಿೇ, ಅಷ್ಟಟ ದೊರ ಬ್ೆಂದದುದ ತ್ರಳಿಲ ೇ ಇಲಿ”. “ನಿನ್ಸ ತಲ , ಇಷ ೊಟತುಿ ಒೆಂದ ೇ ಸಮ ತಲ ತ್ರೆಂದ , ನಡಿ ನಡಿ” ನಮೆ ಮನ ಯಲಿ ಅವನಿಗ ಪಿೇತ್ರಯ ಸಾವಗತ ಸಿಕ್ಲೆತುಿ, ಅಮೆ ಅವನಿಗಾಗಿ ಮುದ ದ ಮಾಡಿದರು. ಎಲಿರೊ ಅವನ ಬ್ಳಿ ಊರ ವಿಷಯ ಕ ೇಳ್ುವವರ , ಅವನ ಬಾಯಿಗ ಪುರುಸ ೊತ ಿೇ ಸಿಗಲಲಿ. “ಅಣಾಿ, ಅದ ಆ ಕ ೊಳಿವ ಎಲ ೈಿ ತಣಿ” “ತ ೊೇರುಸಿ​ಿೇನಿ ಬಾ, ಹಾಗ ಕ ೈ ಕಾಲು ಮುಖ ತ ೊಳ ೂೆ​ೆಂಡು ಊಟ್ ಮಾಡು”, ನನಗೊ ಅವನಿಗ ಎಲಾಿ ಸ ೊೇಜಗಗಳ್ನುನ ತ ೊೇರಿಸಲು ಅವನಷ ಟೇ ಆತುರವೂ ಇತುಿ. ಅೆಂಗಳ್ದ ನಲಿಯ ಬ್ಳಿ ಕರ ದುಕ ೊೆಂಡು ಹ ೊೇದ , “ಇದ ೇ ನ ೊೇಡು ನಲಿ”. “ನಿೇರ ಲ ಿೈತಣಿ”, “ಈ ಹಿಡಿನಾ ತ್ರರುಗಿಸಿದರ ಬ್ರುತ ಿ”, “ಈ ಸಣಿ ಕ ೊಳಿವನಲಿ ಅದ ೆಂಗಣಾಿ ನಿೇರ್ ಬ್ತ ೈತ ” ಅನುಮಾನಸಾದವಾಗಿ ನಲಿ ಸುತಿಲೊ ನ ೊೇಡಿದ. ನಲಿ ತ್ರರುಗಿಸಿದ , ದಬ್ದಬ್ನ ನಿೇರು ಸುರಿಯಿತು. ರಾಮ ಮುಖ ಮೊರದಗಲವಾಯಿತು “ ಬಾ, ಕ ೈ ಹಿಡಿ” ಎೆಂದ . ನಿೇರಿಗ ಕ ೈಯಾಡಿಡದ. “ ಓ ತಣಿಗ ೈತಣಿ”, ಎರಡೊ ಕ ೈಗಳ್ನುನ ಸುರಿಯುತ್ರಿರುವ ನಿೇರಿಗ ಹಿಡಿದ. ಮುಖಕ ೆ ಎರಚಿಕ ೊೆಂಡ, ಬ ೊಗಸ ತುೆಂಬಾ ಹಿಡಿದು ಕುಡಿದ. “ಅಣಾಿ, ಎೆಂಥಾ ಸಿೇ ಐತಣ ೊಿೇ, ಬ ಲಿದ್ ನಿೇರ್ ಇದದೆಂಗ ೈತ ”.

ಮುೆಂದಿನ ಪುಟ್ ನ ೊೇಡಿ …

ಪುಟ - 17


“ಔದು ಇೆಂಥಾ ಸಿೇಗಿರ ೊೇ ನಿೇರು ಎಲಿೆಂದ ಬ್ತಿದಣಿ, ನಿಮೆನಾ​ಾಗ ಕ ರ , ಕುೆಂಟ , ಬಾವಿ ಯಾವಿದಲ?ಿ ” “ಇದೊ ಕ ರ ನಿೇರ , ಹ ಸರಘಟ್ಟ, ತ್ರಪಾಗ ೊೆಂಡನ ಹಳಿಳ ಕ ರ ನಿೇರು ಟಾ​ಾೆಂಕ್ ಗ ತುೆಂಬಿ, ಆ ಮೆೇಲ ಮನ ಗ ಬಿಡಾಿರ , ಇರು ಊಟ್ ಆದ ೇಲ ಕಕ ೊಿೆಂಡ್ ಹ ೊೇಗಿ ಟಾ​ಾೆಂಕ್ ತ ೊೇರಿಸಿ​ಿೇನಿ”. ನೆಂತರ ಮನ ಯ ಬ್ಳಿಯಿದದ ಟಾ​ಾೆಂಕ್ ಹತ್ರಿರ ಕರ ದುಕ ೊೆಂಡು ಹ ೊೇದ . ತ್ರಪಾಗ ೊೆಂಡನಹಳಿಳಯಿೆಂದ ನಿೇರು ಹರಿದು ಬ್ರುವ ದ ೊಡಡ ಪ ೈಪುಗಳ್ು, ಮತ ಿ ಹ ೊರಹ ೊೇಗುವ ಪ ೈಪುಗಳ್ನುನತ ೊೇರಿಸಿ ನನಗ ತ್ರಳಿದಷುಟ ವಿವರಿಸಿದ . ಟಾ​ಾೆಂಕ್ ಇರುವ ಗುಡಡದ ಮೆೇಲ (ಈಗ ಇಸಾೆನ್ಸ ದ ೇವಾಲಯವಿರುವ ಜಾಗ) ಕ ಲವರು ಕ್ಲಿಕ ಟ್ ಆಡುತ್ರಿದದರು, ಮತ ಿ ಕ ಲವರು ಗಾಳಿಪಟ್ ಹಾರಿಸುತ್ರಿದರ ದ ು. ಅಲಿೆಂದಲ ೇ ಅವನಿಗ ದೊರದಲಿ ಕಾಣುತ್ರಿದದ ನೆಂದಿ, ಶಿವಗೆಂಗ , ಸಾವನ ದುಗಿ ಬ ಟ್ಟಗಳ್ನುನ ತ ೊೇರಿಸಿದ . ಅದನ ನಲಾಿ ನ ೊೇಡುತಾಿ ರಾಮ ಮೆಂತಿಮುಗಾನೆಂತ ನಿೆಂತ್ರದದ. “ಅಣಾಿ ನಿಮೊೆರು ಸಾನ ಸೆಂದಾಕ ೈತಣ ೊಿೇ, ನಾಳ ಪಾ​ಾಟ ತ ೊೇರುಸಿ​ಿೇನಿ ಅೆಂದಿಲಿ, ಅಲಿಗ ಎೆಂಗಿಣಿ ಓಗ ೊೇದು?” “ಬ್ಸ್ಲ ”ಿ “ಈವತುಿ ಬ್ೆಂದ ಬ್ಸ್ಲ ಿೇ ಓಗಾಣ್ ಕಾಣಣಿ, ಅದ ೇನ್ಸ ಸೆಂದಾಕ್ಲತುಿ ಅಲಿವಾಿ?” “ಅದಲಿ, ಇಲಿ ಸಿಟ್ಟ ಬ್ಸು್ ಅೆಂತ ಇರುತ ಿ ಅದರಲಿ ಹ ೊೇಗ ುೇಕು, ಅದಿನೊನ ಚ ನಾನಗಿರುತ ಿ. ಅದೊ ಅಲ ದ ಸಿಟ್ಟನಲಿ ರಸ ಿ ರ ೈಲು, ಮಹಡಿ ಬ್ಸು್ ಎಲಾಿ ಇರುತ .ಿ ನ ೊೇಡಿವೆಂತ ”. “ಆೆಂ......” ರಾಮ ಬಾಯಿ ತ ಗ ದು ಹಾಗ ೇ ಮೊಕನೆಂತ ನಿೆಂತು ಬಿಟ್ಟ. “ಯಾಕ ೊೇ ರಾಮ ಹಾಗ ನಿೆಂತು ಬಿಟ ಟ?” ”ಅದ ೇನೆಂದಿಣಿ ನಿೇವು ಮತ ೊಿೆಂದಿೆತ ಯೆೇಳಿ” “ರಸ ಿ ರ ೈಲು, ಮಹಡಿ ಬ್ಸು್” “ಅಣಾಿ ಮಾಡಿ ಇರ ೊೇ ಬ್ಸು್ ಇತ ೈಿತ? ಅದ ೇ ನಮೊೆರ್ ಗೌಡುಿ ಒೆಂದಿ ಮಾ​ಾಗ ಒೆಂದು ಮನ ಕಟ್​್ವಿಲಿ ಅೆಂಗಿತ ೈಿತ? ಮಾ​ಾಗಡ ಇರ ೊೇರು ಕ ಳ್ಕ ೆ ಬಿೇಳ್ಕ್ಲೆಲ್ವ?, ಮಾ​ಾಕ ಎೆಂಗ ೊೇಗಾಿರ , ಮೆೇಗಡ ೇ ಬ್ಸು್ ಎೆಂಗ ೊೇಯಿದ ? ಅಣಾಿ ನಿೇವು ದಿಟ್ ಯೆೇಳಿ​ಿದಿೇರ ತಾನ ?. ನಗಾ್ರ ಮಾಡ ುೇಡಿ ಅಣಿ”. “ನಾನಾ​ಾಕ ೊೇ ತಮಾಷ ಮಾಡಿ​ಿ ನಾಳ ನಿೇನ ನ ೊೇಡು”. “ಆಗಿದ ಿ ಅದರಲ ಿ ಪಾ​ಾಟ ಗ ಹ ೊೇಗ ೊೇಣ”. “ನಮೆ ಮನ ಯಿೆಂದ ಹ ೊೇಗಕ ೆ ಆಗಲಿ, ಸಿಟ್ಟನಲಿ ತ ೊೇರಿಸಿ​ಿೇನಿ ಅಷ ಟ,” ಅೆಂದು ರಾತ್ರಿಯೊ ರಾಮನಿಗ ನಿದ ದಯಿಲಿ. “ಯಾಕ ೊೇ ರಾಮ ನಿದ ದ ಬ್ತ್ರಿಲಾವ” ಎೆಂದು ಕ ೇಳಿದರ , “ಇಲಿಣಿ ಬ್ಸ್ಲ ಿ ಕೊತೆಂಗ ೈತ , ಬ್ಸ್ನನ ನಾನ ೇ ಓಡಿಸದೆಂಗ ೈತ , ಅಣಾಿ ನೆಂಗ್ ಭಯ ಆಯೆೈತ ”, “ಯಾಕ ೊೇ ಭಯ?”, “ಎಚ ು ನಿದ ದ ಮಾಡು​ುಟ ಿ, ವತಾಿರ ಯೆೇಳ ೂೇದು ತಡ ಆತ ೈತ , ಆಮೆೇಲ ಮೆಸ ್ಸಿಕುೆ ಓಗಕಾೆಗಾಕ್ಲೆಲಾಿ”, ಅೆಂತೊ ರಾಮ ಎರಡನ ಯ ದಿನವೂ ಇಡಿೇ ರಾತ್ರಿ ನಿದ ದ ಮಾಡಲಲಿ. ಬ ಳ್ಗಾಗುವ ವ ೇಳ ಗ ಕಣುಿಗಳ್ು ಕ ೆಂಪಗಾಗಿದದವು. ********** ಮಾರನ ದಿವಸ ಅಮೆ ಮಾಡಿಕ ೊಟ್ಟ ತ್ರೆಂಡಿ ತ್ರೆಂದು ರಾಮನನುನ ಮೆಜ ಸಿಟಕ್ ಗ ಕರ ದುಕ ೊೆಂಡು ಹ ೊರಟ . ಮತ ಿ ರಾಮನ ಪಿಶ ನಗಳ್ ಸುರಿಮಳ ದಾರಿಯುದದಕೊೆ ಇದ ದೇ ಇತುಿ. ಜ ೊತ ಗ ದಾರಿಯುದದಕೊೆ ಕಾರು, ಆಟ ೊೇ, ಕಟ್ಟಡಗಳ್ ನ ೊೇಡಿ ಪಿಶ ನಗಳ್ ಕ ೇಳಿದೊದ ಕ ೇಳಿದ ದೇ. ಮೆಜ ಸಿಟಕ್ ನಲಿ ಆ ಜನಸೆಂದಣ್ಣ, ಬ್ಸು್ಗಳ್ ಸಾಲು ಸಾಲು ನ ೊೇಡಿ ಬ ರಗಾದ ರಾಮ. ಕ ೆಂಪ ೇಗೌಡ ರಸ ಿಗ ಕರ ದುಕ ೊೆಂಡು ಹ ೊೇದ . ಚಿತಿಮೆಂದಿರಗಳ್ ಸಾಲು, ಅೆಂಗಡಿಗಳ್ ವ ೈಭವ, ರಸ ಿಯಲಿ ಸಾಗುವ ವಾಹನಗಳ್ ಭರಾಟ , ಅವನನುನ ತಬಿುಬಾುಗಿಸಿದದವು. ನನನ ಕ ೈ ಹಿಡಿದುಕ ೊೆಂಡ ೇ ಕಣುಿಕಣುಿ ಬಿಟ್ುಟಕ ೊೆಂಡು ಎಲಿವನೊನ ನ ೊೇಡುತಾಿ ಬ್ೆಂದ. ಆಗ ರಸ ಿಯಲಿ ಸಾಗುತ್ರಿದದ ಮಹಡಿ ಬ್ಸು್ಗಳ್ ಅವನಿಗ ತ ೊೇರಿಸಿದ , ಗಾೆಂಧಿ ಬ್ಜಾರ್, ಜಯನಗರ, ಅಲಸೊರುಗಳಿಗ ಡಬ್ಲ್ ಡ ಕೆರ್ ಬ್ಸು್ಗಳ್ು ಹ ೊೇಗುತ್ರಿದದ ಕಾಲವದು. “”ಹೌದಣಾಿ, ನಿೇನು ಹ ೇಳಿದುದ ದಿಟಾನ , ಬ್ಸ್ ಮಾ​ಾಕ ಒೆಂದು ಬ್ಸ ್ೈತ , ಆದ ಿ ಮಾ​ಾಗಿ​ಿನ್ಸ ಬ್ಸ್ ಗ ಗಾಲಗ ಳೇ ಇಲವಲಿಣಾಿ ಆದುಿ ಅವು ಮುೆಂದಕ ೊೆೇಯಾಿ ಅವ , ಅದ ೆಂಗಣಿ”. ಮುೆಂದ ಸಾಗುವುದನೊನ ಮರ ತು ಆ ಬ್ಸು್ಗಳ್ು ಕಣ್ಣಿನಿೆಂದ ಮರ ಯಾಗುವವರ ವಿಗೊ ನ ೊೇಡುತಿಲ ೇ ನಿೆಂತು ಬಿಟ್ಟ. “ಅಣಾಿ, ಒೆಂದ ೇ ಒೆಂದಿೆತ ಮಾಡಿ ಬ್ಸ್ಲಿ ಕಕ ೊಿೆಂಡ್ ಹ ೊಗಣ ೊಿೇ”

ಮುೆಂದಿನ ಪುಟ್ ನ ೊೇಡಿ …

ಪುಟ - 18


“ನಿೆಂದ ೊಳ ಳ ಕಥ ಆಯೆಿೇ, ಮೊದುಿ ಬ ೆಂಗೊಳರ್ ನ ೊೇಡ ುೇಕೆಂದ , ಆಮೆೇಲ ಬ್ಸ್ಲಿ ಹ ೊೇಗ ುೇಕೆಂದ , ಎರಡೊನೊ ಆಯುಿ, ಈವಾಗ ಮಾಡಿ ಬ್ಸು್ ಅೆಂತ ಶುರು ಮಾಡ ೊೆ​ೆಂಡಿದಿದೇಯ, ಅದಕ್ಲೆ​ೆಂತಾನೊ ಕಬ್ುನ್ಸ ಪಾಕ್ಿ ತ ೊರುಸಿ​ಿೇನಿ ಬಾ,’ ಎೆಂದು ಮುೆಂದಕ ೆ ಎಳ ದುಕ ೊೆಂಡು ಹ ೊರಟ . ಎಲಿವನೊನ ನ ೊೇಡುತಾಿ ಭಿಮಾ ಲ ೊೇಕದಲಿದೆಂ ದ ತ್ರದದ ರಾಮ. ಆದರ ಅವನಿಗ ಆ ವ ೇಳ ಗ ಹಸಿವು ಆಯಾಸಗಳ್ು ಸಾಕಷಾಟಗಿತುಿ. ಕ ೆಂಪ ೇಗೌಡ ಚಿತಿಮೆಂದಿರದ ಕ ಳ್ಗಿದದ ವಿಷುಿಭವನ್ಸ ಗ ಕರ ದುಕ ೊೆಂಡು ಹ ೊೇಗಿ ಮಸಾಲ ದ ೊೇಸ ಕ ೊಡಿಸಿದ . ಸೆಂದಾಕ ೈತ , ಸೆಂದಾಕ ೈತ ಎನುನತಾಿ ಎರಡ ರಡು ದ ೊೇಸ ಗಳ್ ತ್ರೆಂದ. ಮನ ಯಿೆಂದ ಹ ೊರಡುವಾಗ ತೆಂದ ಯವರು ಕ ೈಗ ಸಾಕಷುಟ ಹಣ ನಿೇಡಿದದರು, ಜ ೊತ ಗ ಅಮೆ ಬ ೇರ ಒೆಂದಷುಟ ಕ ೈಗಿತ್ರಿದದರು. ದ ೊೇಸ ಗಳ್ು ಚ ನಾನಗಿ ಕ ಲಸ ಮಾಡಲಾರೆಂಭಸಿದದವು. ಹ ೊಟ ಟಗ ಬಿದದ ಮೆೇಲ ರಾಮ ತೊಕಡಿಸಲಾರೆಂಭಸಿದದ. “ನಡ ಯೇ ರಾಮ, ನಿದ ದ ಮಾಡಬ ೇಡ,ಇನುನ ನ ೊೇಡ ೊದು ಇದ ,” ಎೆಂದ . “ ಇಲಿ ನಡಾಣಿ, ನಿದ ಿ ಬ್ತ್ರಿಲಿ ನೆಂಗ ” ಎನುನತಿ ಮತ ಿ ಹ ೊರಟ್ ರಾಮ. ಸೆಂಜ ಯ ವ ೇಳ ಯಾಗಿ ಅೆಂಗಡಿ ಮುೆಂಗಟ್ುಟಗಳ್ ಮುೆಂದ ದಿೇಪಗಳ್ು ಹಾಕ್ಲ, ಬ್ಣಿಬ್ಣಿದ ದಿೇಪಗಳ್ು ಮಿನುಗುತ್ರಿದದವು. “ಏನಣಿ ಈ ದಿೇಪುೇಳ್ು ಬ್ಣುಣಿ ಐತ , ಅಲ ದ ನಮೊೆನಾಿಗ ಮಿಣುಕು ಹುಳ್ುಗಳೆಂಗ ಪುಳ್ುಕ್ ಪುಳ್ುಕ್ ಅೆಂತಾ ಇವ . ಅಣಿ ದಿಟ್ ಏಳ ುೇಕೆಂದ ಿ ನಿಮೊೆರು ದ ೇವಿೇಕ ಇದದೆಂಗ ೈತ್ ಕಾಣಣ ೊಿೇ.” ರಾಮ ಕಣುಿಗಳ್ ಉಜುೆತ,ಿ ಆಕಳಿಸುತಿಲ ೇ ನುಡಿದ. “ಹ ೊೇಗಿ​ಿ ಬಿಡು ಇಷಟ ಆಯಿತಲಿ ನಿೆಂಗ , ಇನುನ ಮನ ಗ ವಾಪಸ್ ಹ ೊೇಗ ೊೇಣಾ?” “ಅಣಾಿ, ಅಣ ೊಿೇ...”, “ಏನ ೊೇ ಅದು?” “ಒೆಂದಿೆತ ಮಾಡಿ ಬ್ಸಾನಗ ಕಕ ೊಿೆಂಡ್ ಹ ೊೇಗಿುಡಣಿ, ಮತ ಿ ನಾನು ನಿಮೊೆರಿಗ್ ಬ್ತ್ರೇಿನ ೊೇ ಇಲ ೊವ?” ಯೇಚನ ಮಾಡಿದ “ ಸರಿ ನಡಿ, ಮೆೈಸೊರ್ ಬಾ​ಾೆಂಕ್ ಸಾಟಪ್ ಮಾಡ ಗ ಹ ೊೇಗ ೊೇಣ, ಅಲಿ ಯಾವುದಾದುಿ ಮಹಡಿ ಬ್ಸ್ ಹತ್ರಿ ಮೆಜ ಸಿಟಕ್ ಬ್ಸಾಟೂೆಂಡ್ ತನಕ ಬ್ರ ೊೇಣ” ಎನುನತಾಿ ಮುೆಂದ ಸಾಗಿದ . ರಾಮ ಜ ೊತ ಗ ಬ್ರಲಲಿ, ಹಿೆಂದಿರುಗಿ ನ ೊೇಡಿದರ ಕ ಳ್ಗ ಕುಳಿತುಬಿಟ್ಟಟದದ. ಯಾಕ ೆಂದು ಹತ್ರಿರ ಹ ೊೇಗಿ ನ ೊೇಡಿದರ ತೊಕಡಿಸುತ್ರಿದದ. ಅಲುಗಾಡಿಸಿ ಎಬಿುಸಿದ . “ ಬಾ ಬಾ ಮುೆಂದ ಸಿಗ ೊೇದ ಮೆೈಸೊರು ಬಾ​ಾೆಂಕ್, ಅಲಿ ಮಹಡಿ ಬ್ಸು್ ಹತ್ರಿ ಬಿಡ ೊೇಣ ನಡಿ” ಎನುನತಾಿ ಅವನ ಕ ೈ ಹಿಡಿದು, ಎಳ ದುಕ ೊೆಂಡ ೇ ನಡ ದ . ಅಲಿಗ ಸ ೇರುವ ವ ೇಳ ಗ ರಾಮನಿಗ ಹ ಜ ೆಯಿಡಲೊ ಆಗದೆಂತ ನಿದ ದ. ಬ್ಸಾಟೂೆಂಡಿನಲಿ ನ ಲದಮೆೇಲ ಕುಳಿತು ತೊಕಡಿಸಲಾರೆಂಬಿಸಿದ. ನಾನು ಬ್ಸಿ್ಗ ಕಾಯಲಾರೆಂಭಸಿದ . ಗಾೆಂಧಿ ಬ್ಜಾರ್ ನಿೆಂದ ೩೯ ಮಹಡಿ ಬ್ಸ್ ಬ್ೆಂತು “ರಾಮ ಏಳ ೂೇ ಬ್ಸ್ ಬ್ೆಂತು” ಎೆಂದ , ರಾಮ ಅಲಿಯೆೇ ಮಲಗಿಯೆೇ ಬಿಟ್ಟಟದಾದನ . ಅವನನುನ ಎಬಿುಸಲು ಪಿಯತ್ರನಸುತ್ರಿದದೆಂತ ಯೆೇ ಆ ಬ್ಸು್ ಹ ೊರಟ ೇ ಹ ೊೇಯಿತು. ಜಯನಗರದಿೆಂದ, ಅಲಸೊರಿನಿೆಂದ, ಗಾೆಂಧಿಬ್ಜಾರ್ ನಿೆಂದ, ಮತ ಿ ಜಯನಗರ...... ಹಿೇಗ ಹಲವಾರು ಮಹಡಿ ಬ್ಸು್ಗಳ್ು ಹ ೊೇಗುತಿಲ ೇ ಇದದವು, ನಾನು ಅವನನುನ ಎಬಿುಸುತಿಲ ೇ ಇದ .ದ ಅಲಿದದವರ ಲಿರೊ ನಮಿೆಬ್ುರನ ನೇ ನ ೊೇಡುತ್ರಿದದರು. ಕಡ ಗ ಅಲಿದದ ಹಿರಿಯರ ೊಬ್ುರು “ಎಲಿಗ ಹ ೊೇಗಬ ೇಕಪಾ​ಾ” ಎೆಂದರು, “ರಾಜಾಜನಗರ” ಎೆಂದ . ಮಾಕ ಿಟ್ ನಿೆಂದ ಮೆೈಸೊರುಬಾ​ಾೆಂಕ್ ಮಾಗಿವಾಗಿ ರಾಜಾಜನಗರಕ ೆ ಹ ೊೇಗುವ ಬ್ಸ್ ಬ್ೆಂದಾಗ “ ನಿೇನು ಹತಿಪಾ, ನಾನು ಇವನನುನ ಎತ್ರಿಕ ೊಡುತ ಿೇನ ” ಎೆಂದರು. ಪಾಪ ಅವನನುನ ಬ್ಸಿ್ನ ಒಳ್ಗ ಕರ ತೆಂದು ನನನಪಕೆ ಸಿೇಟ್ಟನ ಮೆೇಲ ಕೊಡಿಸಿದರು. ಬ್ಸು್ ಮುೆಂದಕ ೆ ಹ ೊರಟಾಗ ಒಮೆ​ೆ ದ ೊಡಡದಾಗಿ ಕಣುಿಬಿಟ್ುಟ ಸುತಿಲೊ ನ ೊೇಡಿದ ರಾಮ, ಎಲಿದ ದೇನ ೆಂದೊ ಅರಿವಾಗದ ನಿದಾಿಪರಿಸಿಾತ್ರ ಅವನದು. ಸಿೇಟ್ಟನಿೆಂದ ಹಾಗ ೇ ಕ ಳ್ಗ ಜಾರಿ, ಕ ಳ್ಗ ಉದದಕೊೆ ಮಲಗಿ ಕುೆಂಭಕಣಿನ ಹಾಗ ಗ ೊರಕ ಹ ೊಡ ಯಲಾರೆಂಭಸಿದದ. ಈ ಘಟ್ನ ನಡ ದು ಸುಮಾರು ಮೊವತ ೈದು ವಷಿಗಳ್ ಮೆೇಲಾದರೊ, ಇೆಂದಿಗೊ ನಾನು ಎಲಾಿದರೊ ಮಹಡಿಬ್ಸ್ನುನ ನ ೊೇಡಿದರ ರಾಮನನನುನ ನ ನಪಸಿಕ ೊಳ್ುಳತ ಿೇನ . 

ಸಿಡ್ನಿಯಲ್ಲಲರುವ್ ಕನಿಡ ಶಾಲ ಯಲ್ಲಲ ಕಲ್ಲಯಲ್ು ಈ ಇಮೆೀಲ್ ವಿಳಾಸಕ ೆ ಪತ್ರ ಬರ ಯಿರಿ sugamakannada@gmail.com ಪುಟ - 19


ವಿಜ್ಞಾನ

ಬ ರ ಯದ ಕಾಕ್ ಟ್ ೈಲ್

ಸಂಕಲ್ನ: ಬದರಿ ತಾಯಮಗ ಂಡುಲ

ಬ ೀಕಾಗುವ್ ಸ್ಾಮಗಿರ: 

ದಾಳಿೆಂಬ , ಕ್ಲತಿಳ , ಬಿಳಿ ದಾಿಕ್ಷಿಯ ರಸ

ಉದದನ ಯ ಗಾಜನ ಲ ೊೇಟ್

ವಿಧಾನ: 

ಸೊಚನ : ರಸದಲಿನ ಸಕೆರ ಯ ಪಿಮಾಣದ ಮೆೇಲ ಚಿತಿದಲಿ ತ ೊೇರಿರುವೆಂತ ಅದ ೇ ಶ ಿೇಣ್ಣಯಲಿ (ಆಡಿರ್) ಬ್ರದಿರಬ್ಹುದು.

ಚಿತಿದಲಿ ತ ೊೇರಿಸಿರುವೆಂತ ಒೆಂದರ ಮೆೇಲ ೊೆಂದು ರಸವನುನ ನಿಧಾನವಾಗಿ ಸುರಿಯುತಿ ಬ್ನಿನ. ಹ ಚು​ು ಕುಲುಕಾಟ್ವಿದದರ ಪಿಯೇಗ ಸರಿಯಾಗಿ ಮೊಡದು

ಒೆಂದಕ ೊೆ​ೆಂದು ಸುಲಭವಾಗಿ ಬ ರ ಯದ , ಏಕ ಒೆಂದರ ಮೆೇಲ ೊೆಂದು ಪಟ್ಟಟಯೆಂತ ನಿಲುಿತಿದ ಎೆಂದು ಯೇಚಿಸಿ.

ಏನಾಗುತತದ : ದಿವದ ಸಾೆಂದಿತ (Density) ಹಣ್ಣಿನ ರಸದಲಿನ ಪರಮಾಣುಗಳ್ ಮತುಿ ಒಟ್ುಟ ಸಮೊಹದ ಮೊತಿವನುನ ನಿರೊಪಸುತಿದ . ಒೆಂದು ಸುಲಭ ಅರಿವಿನ ಮೊಲಕ ಇದನುನ ನಿೇವು ತ್ರಳಿಯಬ್ಹುದು. ಒೆಂದು ಲ ೊೇಟ್ದಲಿನ ನಿೇರು ಮತುಿ ಇನ ೊನೆಂದು ಲ ೊೇಟ್ದಲಿನ ಕರಗಿದ ಸಕೆರ ಯ ನಿೇರನುನ ನಿೇವು ಹ ೊೇಲಸಿ ನ ೊೇಡಿದರ , ಸಕೆರ ಯ ನಿೇರು ಹ ಚು​ು ಸಾೆಂದಿತ ಯುಳ್ಳದಾದಗಿರುತಿದ . ಅದ ೇ ರಿೇತ್ರ, ಈ ಪಿಯೇಗದಲಿ ವಿವಿಧ ಹಣ್ಣಿನ ರಸದಲಿನ ಅೆಂಶಗಳ್ು, ಮುಖಾವಾಗಿ ಸಕೆರ ಯ ಅೆಂಶವು ಸಾೆಂದಿತ ಯನುನ ನಿಧಿರಿಸುತಿವ . ಹಿೇಗಾಗಿ ಬ ೇರ ಬ ೇರ ಸಾೆಂದಿತ ಯುಳ್ಳ ರಸಗಳ್ನುನ ಒೆಂದರ ಮೆೇಲ ೊೆಂದರ ಪಟ್ಟಟಯೆಂತ ಆ ಗಾಜನ ಲ ೊೇಟ್ದಲಿ ಸುರಿಯಬ್ಹುದು. ಈ ಪಿಯೇಗವನುನ ಮಾಡಿದರ , ಅೆಂಗಡಿಯಿೆಂದ ತೆಂದು ಕುಡಿಯುವ ಹಣ್ಣಿನ ರಸಗಳ್ಲಿ ಹ ಚು​ು ಸಕೆರ ಅೆಂಶ ಇರುವ ರಸವನುನ ಕೆಂಡುಹಿಡಿಯಬ್ಹುದು. (ಬ್ರಿೇ ಸಕೆರ ಮಾತಿವ ೇ ಸಾೆಂದಿತ ನಿಧಿರಿಸದಿದದರೊ, ಈಗಿನ ಅನ ೇಕ ಸಿದಾಪಡಿಸಿದ ರಸಗಳ್ಲಿ ಸಕೆರ ಯು ಮುಖಾ ಅೆಂಶವ ನುನವುದು ಜನಜನಿತ) 

೧. ಶಿ​ಿೇ. ಜಯಚಾಮರಾಜ ೇೆಂದಿ ಒಡ ಯರ್. ಈಗಿರುವವರು ೧೮ನ ಯ ರಾಜಾಪಾಲರು. ೨. ಖುಶಿ​ಿದ್ ಆಲಮ್ನ ಖ್ಾನ್ಸ. ಇವರ ಅಧಿಕಾರದ ಸಮಯ ೬ ಜನವರಿ ೧೯೯೯ ರಿೆಂದ ೨ ಡಿಸ ೆಂಬ್ರ್ ೧೯೯೯

ಅಲ್ಲಲ್ಲಲ ಏನ ೀನು

ನಮಮ ಕಾಯ್ಕರಮವಿದಿರ ತಳಿಸಿ – horanadachilume@gmail.com

ಈ ಸಂಚಿಕ ಯನುಿ ನಮಗಾಗಿ ತ್ಂದವ್ರು – ಸುಗಮ ಕನಿಡ ಕ ಟ – ಸಿಡ್ನಿ, ಆಸ್ ರೀಲ್ಲಯಾ ವಿನಾಯಸ ಮತ್ುತ ಮುಖಯ ಸಂಪಾದಕರು – ಬದರಿ ತಾಯಮಗ ಂಡುಲ ~ ಸಂಕಲ್ನ – ವಿೀಣಾ ಸುದಶ್ನ್, ರಾಜಲ್ಕ್ಷಿಮ ನಾರಾಯಣ ಸಲ್ಹಾ ಸಮತ –ಕನಕಾಪುರ ನಾರಾಯಣ, ನಾಗ ೀಂದರ ಅನಂತ್ಮ ತ್ – ಮುಖ ಪುಟದಲ್ಲಲನ ರಂಗವ್ಲ್ಲಲಯ ಕೃಪ – ರಶ್ಮ ಸ್ ೀಮಶ ೀಖರ್ ಸೊಚನ : ಈ ಸೆಂಚಿಕ ಯಲಿ ಪಿಕಟ್ವಾಗಿರುವ ಎಲಿ ವಿಷಯಗಳ್ು ವಿವಿಧ ಲ ೇಖಕರ ಅನಿಸಿಕ ಗಳ್ು. ಯಾವುದ ೇ ಅನಾನುಕೊಲವಾದಲಿ “ಸುಗಮ ಕನನಡ ಕೊಟ್” ಅಥವಾ ಅದಕ ೆ ಸೆಂಬ್ೆಂಧಿಸಿದ ವಾಕ್ಲಿಗಳ್ು ಜವಾಬಾದರರಲಿ. ಈ ಸೆಂಚಿಕ ಯಲಿ ಪಿಕಟ್ವಾದ ಎಲಿ ಸುದಿದ ಮಾಹಿತ್ರ, ಚಿತಿಗಳ್ ಹಕುೆಗಳ್ು ಸಾಷಟವಾಗಿ ಉಲ ಿೇಖಿಸಿರದಿದದರ ಅದು ಸುಗಮ ಕನನಡ ಕೊಟ್ಕ ೆ ಸ ೇರಿದ . ಸೆಂಚಿಕ ಯಲಿ ಬ್ಳ್ಸಿದ ಹಲವು ಚಿತಿಗಳ್ು ಅೆಂತಜಾಿಲದಿೆಂದ ಪಡ ದದುದ. ಅದರ ಎಲಿ ಹಕೊೆ ಅದರದರ ಕತೃಿಗಳಿಗ ಸ ೇರಿದುದ.

ಪುಟ - 20


Issuu converts static files into: digital portfolios, online yearbooks, online catalogs, digital photo albums and more. Sign up and create your flipbook.